ಟಿಪ್ಪು ಜಯಂತಿಗೆ ಗೌಡ ಸಮಾಜಗಳ ಒಕ್ಕೂಟ ವಿರೋಧಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ನ. 10 ರಂದು ಟಿಪ್ಪು ಜಯಂತಿ ಆಚರಿಸುವದ್ದನ್ನು ಜಿಲ್ಲೆಯ ಸಮಸ್ತ ಗೌಡ ಜನಾಂಗ ವಿರೋಧಿಸುವದಾಗಿ, ಕೊಡಗು ಗೌಡ ಸಮಾಜಗಳ ಒಕ್ಕೂಟಆಚರಣೆ ಸಂಸ್ಕಾರ ಮರೆಯದಿರಲು ಕರೆಮಡಿಕೇರಿ, ನ. 4: ಸನಾತನ ಹಿಂದೂ ಧರ್ಮದ ಕೌಟುಂಬಿಕ ಆಚರಣೆಗಳು ಮತ್ತು ಮಕ್ಕಳಿಗೆ ಸಂಸ್ಕಾರ ಕಲಿಸುವದ್ದನ್ನು ಮರೆಯದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಸು. ರಾಮಣ್ಣಪ್ರಾಕೃತಿಕ ವಿಕೋಪದಿಂದ ವಿದ್ಯುತ್ ಇಲಾಖೆಗೆ ರೂ. 7.89 ಕೋಟಿ ನಷ್ಟಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ಕಳೆದ ಮಳೆಗಾಲದಿಂದ ಸಂಭವಿಸಿರುವ ಪ್ರಾಕೃತಿಕ ವಿಕೋಪದ ನಡುವೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ಅಂದಾಜು ರೂಪಾಯಿ ಏಳು ಕೋಟಿ ವಿವಿಧ ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪ ವರದಿ: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡೀರ ಎಂ. ರಾಮಕೃಷ್ಣ, ಉಪಾಧ್ಯಕ್ಷರಾಗಿ ಪಾಲೇಂಗಡ ಮನು ನಂಜಪ್ಪ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಸಂಘದ ಕ್ಷೀರಭಾಗ್ಯಕ್ಕೆ ಚಾಲನೆಗೋಣಿಕೊಪ್ಪ ವರದಿ, ನ. 4: ಕ್ಷೀರಭಾಗ್ಯ ಯೋಜನೆಯನ್ನು ವಿಶೇಷ ಚೇತನ ಮಕ್ಕಳಿಗೂ ವಿಸ್ತರಿಸುವ ಸರ್ಕಾರದ ಯೋಜನೆಯನ್ನು ಪಾಲಿಬೆಟ್ಟ ಚೆಷೈರ್‍ಹೋಂ ಇಂಡಿಯಾ ಕೂರ್ಗ್ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ
ಟಿಪ್ಪು ಜಯಂತಿಗೆ ಗೌಡ ಸಮಾಜಗಳ ಒಕ್ಕೂಟ ವಿರೋಧಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ನ. 10 ರಂದು ಟಿಪ್ಪು ಜಯಂತಿ ಆಚರಿಸುವದ್ದನ್ನು ಜಿಲ್ಲೆಯ ಸಮಸ್ತ ಗೌಡ ಜನಾಂಗ ವಿರೋಧಿಸುವದಾಗಿ, ಕೊಡಗು ಗೌಡ ಸಮಾಜಗಳ ಒಕ್ಕೂಟ
ಆಚರಣೆ ಸಂಸ್ಕಾರ ಮರೆಯದಿರಲು ಕರೆಮಡಿಕೇರಿ, ನ. 4: ಸನಾತನ ಹಿಂದೂ ಧರ್ಮದ ಕೌಟುಂಬಿಕ ಆಚರಣೆಗಳು ಮತ್ತು ಮಕ್ಕಳಿಗೆ ಸಂಸ್ಕಾರ ಕಲಿಸುವದ್ದನ್ನು ಮರೆಯದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಸು. ರಾಮಣ್ಣ
ಪ್ರಾಕೃತಿಕ ವಿಕೋಪದಿಂದ ವಿದ್ಯುತ್ ಇಲಾಖೆಗೆ ರೂ. 7.89 ಕೋಟಿ ನಷ್ಟಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ಕಳೆದ ಮಳೆಗಾಲದಿಂದ ಸಂಭವಿಸಿರುವ ಪ್ರಾಕೃತಿಕ ವಿಕೋಪದ ನಡುವೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ಅಂದಾಜು ರೂಪಾಯಿ ಏಳು ಕೋಟಿ
ವಿವಿಧ ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪ ವರದಿ: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡೀರ ಎಂ. ರಾಮಕೃಷ್ಣ, ಉಪಾಧ್ಯಕ್ಷರಾಗಿ ಪಾಲೇಂಗಡ ಮನು ನಂಜಪ್ಪ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಸಂಘದ
ಕ್ಷೀರಭಾಗ್ಯಕ್ಕೆ ಚಾಲನೆಗೋಣಿಕೊಪ್ಪ ವರದಿ, ನ. 4: ಕ್ಷೀರಭಾಗ್ಯ ಯೋಜನೆಯನ್ನು ವಿಶೇಷ ಚೇತನ ಮಕ್ಕಳಿಗೂ ವಿಸ್ತರಿಸುವ ಸರ್ಕಾರದ ಯೋಜನೆಯನ್ನು ಪಾಲಿಬೆಟ್ಟ ಚೆಷೈರ್‍ಹೋಂ ಇಂಡಿಯಾ ಕೂರ್ಗ್ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ