ಯವಕಪಾಡಿಯಲ್ಲಿ ಆತಂಕ ಸೃಷ್ಟಿಸಿದ ಆಗಂತುಕರುಮಡಿಕೇರಿ, ಏ. 25: ಅಪರಿಚಿತ ಮಹಿಳೆ ಹಾಗೂ ಪುರುಷ ಕಕ್ಕಬೆ ಯವಕಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ ಅಕ್ಕಿ ಕೊಂಡೊಯ್ದಿರುವದಲ್ಲದೆ ಮತ್ತೊಂದು ಮನೆಯಲ್ಲಿ ಮನೆಯಾಕೆಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದು, ಆ
ಕುಂಡಾಮೇಸ್ತ್ರಿ ಯೋಜನೆಯಲ್ಲಿ ನೀರಿಗಿಂತಲೂ ಹೆಚ್ಚು ಹಣ ಬಳಕೆಯಾಗುತ್ತಿದೆ !ಮಡಿಕೇರಿ, ಏ. 25: ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಕೋಟಿ ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದರೂ, ಇದುವರೆಗೆ ಸಂಬಂಧಿಸಿದ ಯೋಜನೆ ಪರಿಪೂರ್ಣಗೊಳ್ಳದೆ ಭಾರೀ ಮೊತ್ತದ ಹಣ
ಡಾ. ರಾಜ್ಕುಮಾರ್ ಕೊಡುಗೆ ಅಪಾರ: ಲೋಕೇಶ್ ಸಾಗರ್ಮಡಿಕೇರಿ, ಏ. 25: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣ ವಾಗುವಲ್ಲಿ ಗೋಕಾಕ್ ಚಳುವಳಿ ಪ್ರಮುಖವಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್‍ಕುಮಾರ್ ಅವರ ಕೊಡುಗೆ ಅಪಾರ ಎಂದು ಕನ್ನಡ
ಬೇಗೂರು ಕೊಲ್ಲಿಯಲ್ಲಿ ಜೇಸಿ ಆಟೋ ಕ್ರಾಸ್ಮಡಿಕೇರಿ, ಏ. 25: ಪೆÇನ್ನಂಪೇಟೆ ಗೋಲ್ಡನ್ ಜೆಸಿಐ ವತಿಯಿಂದ ಮೇ 5 ರಂದು ರಾಷ್ಟ್ರ ಮಟ್ಟದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಮುಕ್ತ ಟ್ರ್ಯಾಕ್ ರ್ಯಾಲಿ
ಇಂದು ಸುಗ್ಗಿ ಉತ್ಸವಸೋಮವಾರಪೇಟೆ, ಏ. 25: ತೋಳೂರುಶೆಟ್ಟಳ್ಳಿ ಸುಗ್ಗಿ ಉತ್ಸವ ತಾ. 26ರಂದು (ಇಂದು) ಜರುಗಲಿದೆ. ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವಕ್ಕೆ ಕಳೆದ ಕೆಲ ದಿನಗಳಿಂದಲೇ ಚಾಲನೆ ದೊರೆತಿದ್ದು,