ಮಾರ್ಗ ಸೂಚನಾ ಫಲಕ ಅಳವಡಿಕೆ ಶನಿವಾರಸಂತೆ, ಏ. 13: ಸ್ಥಳೀಯ ರೋಟರಿ ಸಂಸ್ಥೆ ಹೋಬಳಿಯ ವಿವಿಧೆಡೆ ಮಾರ್ಗಸೂಚನಾ ಫಲಕ ಅಳವಡಿಸಿದೆ. ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದ ಗೋಡೆಗಳಲ್ಲಿ ಸುಂದರ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಗಳನ್ನು ಫುಟ್ಬಾಲ್ ಪಂದ್ಯಾಟ : ಕುಂದ ತಂಡಕ್ಕೆ ಪ್ರಶಸ್ತಿಗೋಣಿಕೊಪ್ಪ ವರದಿ, ಏ. 13: ಭಗತ್‍ಸಿಂಗ್ ಯುವಕ ಸಂಘ ಹಾಗೂ ಕರ್ನಾಟಕ ನಾಯರ್ ಸೊಸೈಟಿ ಗೋಣಿಕೊಪ್ಪ ಶಾಖೆ ವತಿಯಿಂದ ಬೈಪಾಸ್ ರಸ್ತೆಯಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್ ಹೊದ್ದೂರಿನಲ್ಲಿ ವಿಜೃಂಭಿಸಿದ ದೈವ ಕೋಲಗಳುಹೊದ್ದೂರು, ಏ. 13: ಹೊದ್ದೂರು ಗ್ರಾಮದಲ್ಲಿ ನೆಲೆನಿಂತಿರುವ ಅಂಜಿತಲೆ ದೇವರೆಂದೇ ಪ್ರಖ್ಯಾತವಾದ ವಿವಿಧ ದೈವ ಕೋಲಗಳು ಶಕ್ತಿ-ಭಕ್ತಿಯಿಂದ ವಿಜೃಂಭಿಸಿದವು. ಶ್ರೀ ಭಗವತಿ ದೇವಿಯು ಕಾವೇರಿ ಹೊಳೆಯಲ್ಲಿ ಜಳಕ ಮಾಡಿ, ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆಮೂರ್ನಾಡು, ಏ. 13: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಅಂಗನವಾಡಿಗೆ ಪೀಠೋಪಕರಣ ಕೊಡುಗೆಸೋಮವಾರಪೇಟೆ, ಏ. 13: ಗೋಣಿಮರೂರು ಗ್ರಾಮದ ಎರಪಾರೆಯ ಸ್ಪೂರ್ತಿ ಯುವಕ ಸಂಘದವರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕುರ್ಚಿ ಸೇರಿದಂತೆ ಮಕ್ಕಳಿಗೆ ಪೀಠೋಪ ಕರಣ ಉಚಿತವಾಗಿ ನೀಡಿದರು. ನಿವೃತ್ತ ಶಿಕ್ಷಕ
ಮಾರ್ಗ ಸೂಚನಾ ಫಲಕ ಅಳವಡಿಕೆ ಶನಿವಾರಸಂತೆ, ಏ. 13: ಸ್ಥಳೀಯ ರೋಟರಿ ಸಂಸ್ಥೆ ಹೋಬಳಿಯ ವಿವಿಧೆಡೆ ಮಾರ್ಗಸೂಚನಾ ಫಲಕ ಅಳವಡಿಸಿದೆ. ಗುಂಡೂರಾವ್ ಬಡಾವಣೆಯ ಅಂಗನವಾಡಿ ಕೇಂದ್ರದ ಗೋಡೆಗಳಲ್ಲಿ ಸುಂದರ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಗಳನ್ನು
ಫುಟ್ಬಾಲ್ ಪಂದ್ಯಾಟ : ಕುಂದ ತಂಡಕ್ಕೆ ಪ್ರಶಸ್ತಿಗೋಣಿಕೊಪ್ಪ ವರದಿ, ಏ. 13: ಭಗತ್‍ಸಿಂಗ್ ಯುವಕ ಸಂಘ ಹಾಗೂ ಕರ್ನಾಟಕ ನಾಯರ್ ಸೊಸೈಟಿ ಗೋಣಿಕೊಪ್ಪ ಶಾಖೆ ವತಿಯಿಂದ ಬೈಪಾಸ್ ರಸ್ತೆಯಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್
ಹೊದ್ದೂರಿನಲ್ಲಿ ವಿಜೃಂಭಿಸಿದ ದೈವ ಕೋಲಗಳುಹೊದ್ದೂರು, ಏ. 13: ಹೊದ್ದೂರು ಗ್ರಾಮದಲ್ಲಿ ನೆಲೆನಿಂತಿರುವ ಅಂಜಿತಲೆ ದೇವರೆಂದೇ ಪ್ರಖ್ಯಾತವಾದ ವಿವಿಧ ದೈವ ಕೋಲಗಳು ಶಕ್ತಿ-ಭಕ್ತಿಯಿಂದ ವಿಜೃಂಭಿಸಿದವು. ಶ್ರೀ ಭಗವತಿ ದೇವಿಯು ಕಾವೇರಿ ಹೊಳೆಯಲ್ಲಿ ಜಳಕ ಮಾಡಿ,
ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆಮೂರ್ನಾಡು, ಏ. 13: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ವತಿಯಿಂದ ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ
ಅಂಗನವಾಡಿಗೆ ಪೀಠೋಪಕರಣ ಕೊಡುಗೆಸೋಮವಾರಪೇಟೆ, ಏ. 13: ಗೋಣಿಮರೂರು ಗ್ರಾಮದ ಎರಪಾರೆಯ ಸ್ಪೂರ್ತಿ ಯುವಕ ಸಂಘದವರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕುರ್ಚಿ ಸೇರಿದಂತೆ ಮಕ್ಕಳಿಗೆ ಪೀಠೋಪ ಕರಣ ಉಚಿತವಾಗಿ ನೀಡಿದರು. ನಿವೃತ್ತ ಶಿಕ್ಷಕ