ಉಚಿತ ಪಶು ಆರೋಗ್ಯ ಶಿಬಿರಶನಿವಾರಸಂತೆ, ಡಿ. 19: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶನಿವಾರಸಂತೆ ಪಶು ಚಿಕಿತ್ಸಾಲಯ, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ಅಂಕನಹಳ್ಳಿ ಹಾಲು ಉತ್ಪಾದಕರ ಸಂಘ ಸಹಭಾಗಿತ್ವದಲ್ಲಿ ಉಚಿತ ಏಕಾದಶಿ ಪೂಜೆಕುಶಾಲನಗರ, ಡಿ. 19: ವೈಕುಂಠ ಏಕಾದಶಿ ಅಂಗವಾಗಿ ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳು ಜರುಗಿದವು. ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು, ಅಭಿಷೇಕ ನಡೆಯಿತು. ಕೊಡ್ಲಿಪೇಟೆಯಲ್ಲಿ ನೂತನ ರೋಟರಿ ಸಂಸ್ಥೆ ಅಸ್ತಿತ್ವಕ್ಕೆ ಶನಿವಾರಸಂತೆ, ಡಿ. 19 : ಸಮಾಜ ಸೇವೆ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ರೋಟರಿ ಸಂಸ್ಥೆಯ ತತ್ವ ಸಿದ್ಧಾಂತಗಳು ಸಮಾಜದ ಸಾಮಾನ್ಯ ಜನತೆಗೆ ತಲಪುವದು ಮುಖ್ಯ ಉದ್ದೇಶ. ವ್ಯಕ್ತಿ ನಾಪತ್ತೆ : ನಾಲೆ ನೀರು ಸ್ಥಗಿತನೀರು ಪಾಲಾಗಿರುವ ಶಂಕೆ ಕೂಡಿಗೆ, ಡಿ. 19 : ಶನಿವಾರಸಂತೆಯ ಜಾವಿದ್ ಎಂಬ ವ್ಯಕ್ತಿ ತನ್ನ ಬೈಕ್, ಜರ್ಕಿನ್ ಮತ್ತು ಮೊಬೈಲ್‍ನ್ನು ಕೂಡಿಗೆ ಸಮೀಪದ ಕಣಿವೆ ಗ್ರಾಮದಲ್ಲಿ ಕುಶಾಲನಗರದಲ್ಲಿ ಮಳಿಗೆ ತೆರವು ಕಾರ್ಯಾಚರಣೆಕುಶಾಲನಗರ, ಡಿ. 19: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 11 ಅಂಗಡಿ ಮಳಿಗೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಗಣಪತಿ
ಉಚಿತ ಪಶು ಆರೋಗ್ಯ ಶಿಬಿರಶನಿವಾರಸಂತೆ, ಡಿ. 19: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶನಿವಾರಸಂತೆ ಪಶು ಚಿಕಿತ್ಸಾಲಯ, ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ಅಂಕನಹಳ್ಳಿ ಹಾಲು ಉತ್ಪಾದಕರ ಸಂಘ ಸಹಭಾಗಿತ್ವದಲ್ಲಿ ಉಚಿತ
ಏಕಾದಶಿ ಪೂಜೆಕುಶಾಲನಗರ, ಡಿ. 19: ವೈಕುಂಠ ಏಕಾದಶಿ ಅಂಗವಾಗಿ ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳು ಜರುಗಿದವು. ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು, ಅಭಿಷೇಕ ನಡೆಯಿತು.
ಕೊಡ್ಲಿಪೇಟೆಯಲ್ಲಿ ನೂತನ ರೋಟರಿ ಸಂಸ್ಥೆ ಅಸ್ತಿತ್ವಕ್ಕೆ ಶನಿವಾರಸಂತೆ, ಡಿ. 19 : ಸಮಾಜ ಸೇವೆ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ರೋಟರಿ ಸಂಸ್ಥೆಯ ತತ್ವ ಸಿದ್ಧಾಂತಗಳು ಸಮಾಜದ ಸಾಮಾನ್ಯ ಜನತೆಗೆ ತಲಪುವದು ಮುಖ್ಯ ಉದ್ದೇಶ.
ವ್ಯಕ್ತಿ ನಾಪತ್ತೆ : ನಾಲೆ ನೀರು ಸ್ಥಗಿತನೀರು ಪಾಲಾಗಿರುವ ಶಂಕೆ ಕೂಡಿಗೆ, ಡಿ. 19 : ಶನಿವಾರಸಂತೆಯ ಜಾವಿದ್ ಎಂಬ ವ್ಯಕ್ತಿ ತನ್ನ ಬೈಕ್, ಜರ್ಕಿನ್ ಮತ್ತು ಮೊಬೈಲ್‍ನ್ನು ಕೂಡಿಗೆ ಸಮೀಪದ ಕಣಿವೆ ಗ್ರಾಮದಲ್ಲಿ
ಕುಶಾಲನಗರದಲ್ಲಿ ಮಳಿಗೆ ತೆರವು ಕಾರ್ಯಾಚರಣೆಕುಶಾಲನಗರ, ಡಿ. 19: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 11 ಅಂಗಡಿ ಮಳಿಗೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ಗಣಪತಿ