ದೇವಣಗೇರಿ ಪ್ಲಾಂಟರ್ಸ್ ಕ್ಲಬ್ನಿಂದ ಕಾಲ್ಚೆಂಡು ಪಂದ್ಯಾಟವೀರಾಜಪೇಟೆ. ಮೇ 7: ಕೊಡಗಿನಾದ್ಯಂತ ಜಾತಿ, ಧರ್ಮ ಬೇಧವಿಲ್ಲದೆ ಸಾಮರಸ್ಯ ಕಾಪಾಡಲು ದೇವಣಗೇರಿಯ ಪ್ಲಾಂಟರ್ಸ್ ಕ್ಲಬ್ ಆಯೋಜಿಸಿರುವ ಕಾಲ್ಚೆಂಡು ಪಂದ್ಯಾಟ ಸಮಾಜದ ಶಾಂತಿ ಹಾಗೂ ನೆಮ್ಮದಿಗೆ ಒಳಿತಾಗಲಿದೆ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಸಿದ್ದಾಪುರ, ಮೇ 7: ಚೆನ್ನಯ್ಯನಕೋಟೆಯ ಸಾಗರ್ ಯುವಕ ಸಂಘದ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಜಿ.ಪಂ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಚಾಲನೆ ಶ್ರೀ ಕೋಟೆ ಮಾರಿಯಮ್ಮ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ 7: ಇಲ್ಲಿನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ನಿನ್ನೆ ಸಂಜೆಯಿಂದ ದೈವಿಕ ಕೈಂಕರ್ಯಗಳೊಂದಿಗೆ ಆರಂಭಗೊಂಡಿತು. ಪಯ್ಯವೂರಿನ ಈಶ್ವರನ್ ನಂಬೂದರಿ ನೇತೃತ್ವದಲ್ಲಿ ದೇವತಾ ಕ್ರಿಕೆಟ್ ಪಂದ್ಯಾವಳಿವೀರಾಜಪೇಟೆ, ಮೇ 7: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಕೆದಮುಳ್ಳೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.10 ಹುಬ್ಬಳ್ಳಿಯಲ್ಲಿ ಅವಘಡ ಕ್ರೀಡಾಪಟು ದುರ್ಮರಣಕೂಡಿಗೆ, ಮೇ 7: ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಇಲ್ಲಿನ ಕೂಡಿಗೆ ಕ್ರೀಡಾ ವಸತಿ ಶಾಲೆಯ ಕ್ರೀಡಾರ್ಥಿ ಹಾಗೂ ಆಕೆಯ ತಂದೆ
ದೇವಣಗೇರಿ ಪ್ಲಾಂಟರ್ಸ್ ಕ್ಲಬ್ನಿಂದ ಕಾಲ್ಚೆಂಡು ಪಂದ್ಯಾಟವೀರಾಜಪೇಟೆ. ಮೇ 7: ಕೊಡಗಿನಾದ್ಯಂತ ಜಾತಿ, ಧರ್ಮ ಬೇಧವಿಲ್ಲದೆ ಸಾಮರಸ್ಯ ಕಾಪಾಡಲು ದೇವಣಗೇರಿಯ ಪ್ಲಾಂಟರ್ಸ್ ಕ್ಲಬ್ ಆಯೋಜಿಸಿರುವ ಕಾಲ್ಚೆಂಡು ಪಂದ್ಯಾಟ ಸಮಾಜದ ಶಾಂತಿ ಹಾಗೂ ನೆಮ್ಮದಿಗೆ ಒಳಿತಾಗಲಿದೆ
ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಸಿದ್ದಾಪುರ, ಮೇ 7: ಚೆನ್ನಯ್ಯನಕೋಟೆಯ ಸಾಗರ್ ಯುವಕ ಸಂಘದ ವತಿಯಿಂದ ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಜಿ.ಪಂ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಚಾಲನೆ
ಶ್ರೀ ಕೋಟೆ ಮಾರಿಯಮ್ಮ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ 7: ಇಲ್ಲಿನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ನಿನ್ನೆ ಸಂಜೆಯಿಂದ ದೈವಿಕ ಕೈಂಕರ್ಯಗಳೊಂದಿಗೆ ಆರಂಭಗೊಂಡಿತು. ಪಯ್ಯವೂರಿನ ಈಶ್ವರನ್ ನಂಬೂದರಿ ನೇತೃತ್ವದಲ್ಲಿ ದೇವತಾ
ಕ್ರಿಕೆಟ್ ಪಂದ್ಯಾವಳಿವೀರಾಜಪೇಟೆ, ಮೇ 7: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಕೆದಮುಳ್ಳೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.10
ಹುಬ್ಬಳ್ಳಿಯಲ್ಲಿ ಅವಘಡ ಕ್ರೀಡಾಪಟು ದುರ್ಮರಣಕೂಡಿಗೆ, ಮೇ 7: ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಇಲ್ಲಿನ ಕೂಡಿಗೆ ಕ್ರೀಡಾ ವಸತಿ ಶಾಲೆಯ ಕ್ರೀಡಾರ್ಥಿ ಹಾಗೂ ಆಕೆಯ ತಂದೆ