ಬಾಲಚಂದ್ರ ಕಳಗಿಯೊಡನೆ ಅರಸಿಕಟ್ಟೆಗೆ ಹೋಗಿದ್ದೆವುಮಡಿಕೇರಿ, ಮಾ. 26: ತಾ. 19 ರಂದು ಮೇಕೇರಿ - ಭಾಗಮಂಡಲ ಮಾರ್ಗದ ನಡುವೆ ತಾಳತ್‍ಮನೆ ಸಮೀಪದ ಬಾಲಚಂದ್ರ ಕಳಗಿ ಅವರ ಕಾರಿಗೆ ಲಾರಿ ಡಿಕ್ಕಿಯಾಗಿ; ಅವರುಕೊಡಗು ಮೈಸೂರು ಕ್ಷೇತ್ರ ಒಟ್ಟು 30 ಮಂದಿಯ ನಾಮಪತ್ರಮಡಿಕೇರಿ, ಮಾ. 26: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 30 ಮಂದಿ ಅಭ್ಯರ್ಥಿಗಳು 50 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.ಒಗ್ಗಟ್ಟಿನಿಂದ ಶ್ರಮಿಸಿದರೆ ಮೈತ್ರಿ ಗೆಲವುಸೋಮವಾರಪೇಟೆ, ಮಾ. 26: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದರೆ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲವು ಸಾಧ್ಯವಾಗುತ್ತದೆ. ಈ ಹಿನ್ನೆಲೆ ಜೆಡಿಎಸ್ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಬೆಂಗಳೂರು ಕೊಡವ ಸಮಾಜದ ಸ್ಪಂದನಮಡಿಕೇರಿ, ಮಾ. 26: 2018ರ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಹಲವರ ಅಗತ್ಯತೆಯನ್ನು ಪರಿಗಣಿಸಿ ಬೆಂಗಳೂರು ಕೊಡವಪರರ ಸಂಕಷ್ಟಕ್ಕೆ ಕೈಜೋಡಿಸುವವರು ಚಿರಂಜೀವಿಗಳಾಗುತ್ತಾರೆಕುಶಾಲನಗರ, ಮಾ. 26: ಪರರ ಸಂಕಷ್ಟಕ್ಕೆ ಕೈಜೋಡಿಸುವ ಜನರು ಚಿರಂಜೀವಿಗಳಾಗುತ್ತಾರೆ ಎಂದು ಅಂತಾರ್ರಾಷ್ಟ್ರೀಯ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಬಾಲಚಂದ್ರ ಕಳಗಿಯೊಡನೆ ಅರಸಿಕಟ್ಟೆಗೆ ಹೋಗಿದ್ದೆವುಮಡಿಕೇರಿ, ಮಾ. 26: ತಾ. 19 ರಂದು ಮೇಕೇರಿ - ಭಾಗಮಂಡಲ ಮಾರ್ಗದ ನಡುವೆ ತಾಳತ್‍ಮನೆ ಸಮೀಪದ ಬಾಲಚಂದ್ರ ಕಳಗಿ ಅವರ ಕಾರಿಗೆ ಲಾರಿ ಡಿಕ್ಕಿಯಾಗಿ; ಅವರು
ಕೊಡಗು ಮೈಸೂರು ಕ್ಷೇತ್ರ ಒಟ್ಟು 30 ಮಂದಿಯ ನಾಮಪತ್ರಮಡಿಕೇರಿ, ಮಾ. 26: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 30 ಮಂದಿ ಅಭ್ಯರ್ಥಿಗಳು 50 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.
ಒಗ್ಗಟ್ಟಿನಿಂದ ಶ್ರಮಿಸಿದರೆ ಮೈತ್ರಿ ಗೆಲವುಸೋಮವಾರಪೇಟೆ, ಮಾ. 26: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದರೆ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲವು ಸಾಧ್ಯವಾಗುತ್ತದೆ. ಈ ಹಿನ್ನೆಲೆ ಜೆಡಿಎಸ್
ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಬೆಂಗಳೂರು ಕೊಡವ ಸಮಾಜದ ಸ್ಪಂದನಮಡಿಕೇರಿ, ಮಾ. 26: 2018ರ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಹಲವರ ಅಗತ್ಯತೆಯನ್ನು ಪರಿಗಣಿಸಿ ಬೆಂಗಳೂರು ಕೊಡವ
ಪರರ ಸಂಕಷ್ಟಕ್ಕೆ ಕೈಜೋಡಿಸುವವರು ಚಿರಂಜೀವಿಗಳಾಗುತ್ತಾರೆಕುಶಾಲನಗರ, ಮಾ. 26: ಪರರ ಸಂಕಷ್ಟಕ್ಕೆ ಕೈಜೋಡಿಸುವ ಜನರು ಚಿರಂಜೀವಿಗಳಾಗುತ್ತಾರೆ ಎಂದು ಅಂತಾರ್ರಾಷ್ಟ್ರೀಯ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ