ವಧೂ ವರರ ಮುಖಾಮುಖಿಮಡಿಕೇರಿ, ಡಿ. 2: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಹಾಗೂ ಒಕ್ಕಲಿಗ ಗೌಡ
ಅರೆಕಾಡು ಮರಗಳನ್ನು ಪಟ್ಟಿ ಮಾಡುವ ಕಾರ್ಯಕ್ಕೆ ಚಾಲನೆಸಿದ್ದಾಪುರ, ಡಿ. 2: ಅರೆಕಾಡು ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಒತ್ತುವರಿ ಭೂಮಿ ತೆರವುಗೊಳಿಸಿದ ಜಾಗದಲ್ಲಿ ಇರುವ ಮರಗಳನ್ನು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ ಪಟ್ಟಿಗಳನ್ನು ಮಾಡಲಾಯಿತು
ಕಾರ್ಮಿಕರ ಸಾಗಾಟಕ್ಕೆ ತಡೆಯೊಡ್ಡಿದರೆ ಹೋರಾಟದ ಎಚ್ಚರಿಕೆಸೋಮವಾರಪೇಟೆ, ಡಿ. 2: ಕಾಫಿ ಬೆಳೆಗಾರರು ತಮ್ಮ ತೋಟದ ಕೆಲಸಗಳಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟಗೊಳಿಸುವ ಸಂದರ್ಭ, ಕಾನೂನು ನಿರ್ಬಂಧದ ನೆಪವೊಡ್ಡಿ ದಂಡ ವಿಧಿಸುತ್ತಿರುವದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ
ತೀವ್ರ ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಚಾಲನೆಮಡಿಕೇರಿ, ಡಿ. 2: ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ರೇಷ್ಮೆಹಡ್ಲುವಿನಲ್ಲಿ ಸೋಮವಾರ ತೀವ್ರ ಮಿಷನ್ ಇಂದ್ರಧನುಷ್ 2.0 ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಮಳೆಗಾಲದ ಪೌಷ್ಟಿಕ ಆಹಾರಕ್ಕೆ ಈಗಷ್ಟೇ ಟೆಂಡರ್ ಪ್ರಕ್ರಿಯೆಮಡಿಕೇರಿ, ಡಿ. 1: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ; ಅರಣ್ಯದ ನಡುವೆ ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳಿಗೆ; ಮುಂಗಾರು ಪ್ರಾರಂಭದ ಜೂನ್ ಮಾಸದಿಂದ ಪ್ರಸಕ್ತ ನವೆಂಬರ್ ತನಕ ಒದಗಿಸಬೇಕಿರುವ