ಅರಶಿಣಗುಪ್ಪೆಯಲ್ಲಿ ಸುಬ್ರಹ್ಮಣ್ಯ ಶಾಂತಿ ಹೋಮಸೋಮವಾರಪೇಟೆ,ಡಿ.3: ಸಮೀಪದ ಸಿದ್ಧಲಿಂಗಪುರ-ಅರಿಶಿಣಗುಪ್ಪೆ ಗ್ರಾಮದಲ್ಲಿನ ಶ್ರೀಮಂಜುನಾಥ ಮತ್ತು ನವನಾಗನಾಥ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಸುಬ್ರಹ್ಮಣ್ಯ ಶಾಂತಿ ಹೋಮ ನಡೆಯಿತು. ಕೊಡಗಿನ ನಾಗಕ್ಷೇತ್ರಗಳಲ್ಲಿ ತನ್ನದೇ ವಿಶೇಷತೆ ಹೊಂದಿರುವ ಅರಶಿಣಗುಪ್ಪೆ
ಕೃಷಿ ಅಭಿಯಾನಮಡಿಕೇರಿ, ಡಿ.3: ಪ್ರಸಕ್ತ (2019-20) ಸಾಲಿನಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಮತ್ತು ಎಲ್ಲಾ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ರೈತರಿಗೆ ಸಮಗ್ರ ಕೃಷಿ ಮಾಹಿತಿಯನ್ನು ನೀಡುವ ವಿಶಿಷ್ಟ
ವೀರಾಜಪೇಟೆಯಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆವೀರಾಜಪೇಟೆ, ಡಿ. 3: ದಿವ್ಯಾಂಗ ಮಕ್ಕಳೊಂದಿಗೆ ಬೆರೆತು ಇತರರಂತೆ ಅವರನ್ನು ಸಮಾನತೆಯಿಂದ ನೋಡಿ ಅವರಲ್ಲಿ ಧ್ಯೆರ್ಯ ತುಂಬಿ ಪ್ರೋತ್ಸಾಹ ನೀಡಿದರೆ ಅವರು ಕೂಡ ಎಲ್ಲರಂತೆ ಸಮಾಜದ ಮುಖ್ಯ
ಕಾಡಾನೆ ಉಪಟಳ ತಡೆಗೆ ಆಗ್ರಹ: ಗ್ರಾಮಸ್ಥರಿಂದ ಮನವಿ ಸಲ್ಲಿಕೆಮಡಿಕೇರಿ, ಡಿ. 3: ಸೋಮವಾರಪೇಟೆ ತಾಲೂಕಿನ ಐಗೂರು, ಕಾಜೂರು, ಯಡವಾರೆ, ಗರ್ವಾಲೆ ಮುಂತಾದ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರಾಮಸ್ಥರು
ಪೊಲೀಸ್ ಇಲಾಖೆಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರಸೋಮವಾರಪೇಟೆ,ಡಿ.3: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಒಂದು ವಾರಗಳ ಕಾಲ ನಾಗರಿಕ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿದೆ. ಶಿಬಿರ ಉದ್ಘಾಟನಾ ಕಾರ್ಯಕ್ರಮದ