ಕಾನೂನು ಸುವ್ಯವಸ್ಥೆ ಕಾಪಾಡಲು ಕರೆಸೋಮವಾರಪೇಟೆ, ಡಿ. 5: ಬಾಬರಿ ಮಸೀದಿ ಧ್ವಂಸದ ದಿನವಾದ ಡಿ. 6ರಂದು ಕೆಲ ಸಂಘಟನೆಗಳು ವಿಜಯೋತ್ಸವ-ಕರಾಳ ದಿನಾಚರಣೆ ಯನ್ನು ಈವರೆಗೆ ಆಚರಿಸಿಕೊಂಡು ಬಂದಿದ್ದು, ಪ್ರಸಕ್ತ ವರ್ಷ ಯಾವದೇ
ಮಹಿಳೆಯರ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆಮಡಿಕೇರಿ, ಡಿ. 5: ಮಹಿಳೆಯರ ಭದ್ರತೆಯನ್ನು ಸರಕಾರಗಳು ತನ್ನ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು
ಭಕ್ತರಿಗೆ ಸದಾ ಬೆಂಗಾವಲಾಗಿರುವ ಶ್ರೀ ಮುತ್ತಪ್ಪಅಷ್ಟಮಂಗಲ ಪ್ರಶ್ನೆಯಲ್ಲಿ ವಿಮರ್ಶೆ ಮಡಿಕೇರಿ, ಡಿ. 5: ನಗರದ ಶ್ರೀ ಮುತ್ತಪ್ಪ ದೇವಾಲಯ ಸನ್ನಿಧಿಯು ಬೇಡಿಕೊಂಡು ಬರುವ ಭಕ್ತರಿಗೆ ಸದಾ ಬೆಂಗಾವಲಾಗಿದ್ದು, ಪ್ರಸ್ತುತ ಇರುವ ಕರ್ಮದೋಷ, ನೈವೇದ್ಯಲೋಪ, ಧನನಾಶ,
ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಹಣ, ಒಡವೆ, ಬಟ್ಟೆಶನಿವಾರಸಂತೆ, ಡಿ. 5: ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಕೂಲಿ ಕಾರ್ಮಿಕ ಮಹಿಳೆ ಪಂಕಜಾ ಅವರ ಮನೆಯ ಕೊಠಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ದಾಖಲಾತಿಗಳೊಂದಿಗೆ, ಹಣ, ಒಡವೆ, ಬಟ್ಟೆ
ಬಾಳೆಲೆಯಲ್ಲಿ ಭಾವಗೀತೆ ಸ್ಪರ್ಧೆ *ಗೋಣಿಕೊಪ್ಪಲು, ಡಿ. 5: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ತಾ. 7ರಂದು ಕೊಕ್ಕಲೆಮಾಡ ಮುತ್ತಣ್ಣ, ಪಾರುವಂಗಡ ಜಿ.ಕಾರ್ಯಪ್ಪ ದತ್ತಿ ನಿಧಿ ಭಾವಗೀತೆ ಸ್ಪರ್ಧೆ ನಡೆಯಲಿದೆ. ತಾಲೂಕು