ಭಾರತೀಯ ಯುವಕ ಸಂಘದಿಂದ ಸನ್ಮಾನಸೋಮವಾರಪೇಟೆ, ಡಿ. 5: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಯುವಕ ಸಂಘದ ಮಾಜಿ ಅಧ್ಯಕ್ಷ ಮನುಕುಮಾರ್ ರೈ ಅವರನ್ನು ಸಂಘದ ವತಿಯಿಂದ
ಇಂದಿನಿಂದ ಆಯುಷ್ ಆರೋಗ್ಯ ಶಿಬಿರಮಡಿಕೇರಿ, ಡಿ. 5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನದಡಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಶಿಬಿರವು ತಾ. 6 ರಿಂದ
ನಾಳೆ ರೇಬೀಸ್ ಲಸಿಕಾ ಶಿಬಿರಶನಿವಾರಸಂತೆ, ಡಿ. 5: ಪಟ್ಟಣದ ರೋಟರಿ ಸಂಸ್ಥೆ, ಸೋಮವಾರಪೇಟೆಯ ಪಶುಪಾಲನಾ ಇಲಾಖೆ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಉಚಿತ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ನಾಯಿ
ಸೈನಿಕ ಶಾಲೆ ಕ್ರೀಡಾಕೂಟಕ್ಕೆ ಚಾಲನೆಕೂಡಿಗೆ, ಡಿ. 5: ಕೂಡಿಗೆಯ ಸೈನಿಕ ಶಾಲೆಯಲ್ಲಿ 2019-20ನೇ ಸಾಲಿನ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವನ್ನು ಕೂಡಿಗೆಯ ಕ್ರೀಡಾ ಶಾಲೆಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ
ಚಾಲಕನ ನಿಯಂತ್ರಣ ತಪ್ಪಿದ ಆಟೋ ಪಲ್ಟಿ; ನಾಲ್ವರಿಗೆ ಗಾಯಸೋಮವಾರಪೇಟೆ, ಡಿ.5: ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ಪಟ್ಟಣದ ವಿವೇಕಾನಂದ ವೃತ್ತದ ಬಳಿ ಪಲ್ಟಿಯಾದ ಪರಿಣಾಮ, ಆಟೋದಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ