ವಿದ್ಯೆಯಿಂದ ಹಣೆಬರಹವನ್ನೂ ಬದಲಿಸಲು ಸಾಧ್ಯ: ಡಾ. ಕಾವೇರಿ ಪ್ರಕಾಶ್ನಾಪೆÉÇೀಕ್ಲು, ಡಿ. 17: ಹಣೆಬರಹ ಎಂದುಕೊಂಡು ಸೋಮಾರಿತನ ತೋರುವ ಬದಲು ಶ್ರಮಪಟ್ಟು ವಿದ್ಯೆ ಕಲಿತರೆ ಹಣೆಬರಹವನ್ನೂ ಕೂಡ ಬದಲಿಸಲು ಸಾಧ್ಯ ಎಂದು ನಾಪೆÇೀಕ್ಲು ಪ್ರಥಮ ದರ್ಜೆ ಕಾಲೇಜಿನ
ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಗೆ ನಿರ್ಧಾರಸೋಮವಾರಪೇಟೆ, ಡಿ. 17: ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಜನವರಿ 11 ರಂದು ಸೋಮವಾರಪೇಟೆಯಲ್ಲಿ ವಿವೇಕಾನಂದ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಎಂ.ಪಿ.
ಗಣರಾಜ್ಯೋತ್ಸವ ಪ್ರಯುಕ್ತ ಕಸಾಪದಿಂದ ವಿವಿಧ ಸ್ಪರ್ಧೆಸೋಮವಾರಪೇಟೆ, ಡಿ. 17: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವ ಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯ ಕ್ರಮಗಳನ್ನು
ಚೆಟ್ಟಳ್ಳಿ ಪ್ರೌಢಶಾಲಾ ವಾರ್ಷಿಕೋತ್ಸವಚೆಟ್ಟಳ್ಳಿ, ಡಿ. 17: ಚೆಟ್ಟಳ್ಳಿ ಪ್ರೌಢಶಾಲಾ ವಾರ್ಷಿಕೋತ್ಸವ ತಾ. 20 ರಂದು ನಡೆಯಲಿದೆ. ಪೂರ್ವಾಹ್ನ 9.30 ಗಂಟೆಗೆ ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಮಾಜಿಕ ಯುವ ಕಾರ್ಯಕರ್ತ
ತರಬೇತಿಮಡಿಕೇರಿ, ಡಿ. 17: ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಕೌಶಲ್ಯ ಉಚಿತ ತರಬೇತಿ ಹಾಗೂ ಉದ್ಯೋಗ ಸಹಾಯ ದೊರೆಯಲಿದೆ. ಅಸಿಸ್ಟೆಂಟ್ ಎಲೆಕ್ಟ್ರೀಷಿಯನ್ 55 ದಿನಗಳು, ರಿಟೇಲ್ ಸೇಲ್ಸ್