ಕಾಂಗ್ರೆಸ್ಗೆ ನೇಮಕಸೋಮವಾರಪೇಟೆ, ಜು. 5: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕರನ್ನಾಗಿ ಹೊಸತೋಟ ಗ್ರಾಮದ ಕೆ.ಎಸ್. ಶಿಹಾಬ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ದುರಸ್ತ್ತಿಗೊಳ್ಳದ ಶಾಲೆಕೂಡಿಗೆ, ಜು. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದ (ಹಾರಂಗಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯು ಹಾನಿಗೊಳಗಾಗಿ ಮಳೆಯ ನೀರು ಗೋಡೆಯ ಮೇಲೆ ಪದವಿ ಶಿಕ್ಷಣವೀರಾಜಪೇಟೆ, ಜು. 5: ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಬಿ.ಎಸ್ಸಿ. ಕೋರ್ಸನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಕಾಲೇಜಿನಲ್ಲಿ ಬಿ.ಕಾಂ, ಬಿ.ಸಿ.ಎ. ಬಿ.ಬಿ.ಎ. ಕೋರ್ಸ್‍ಗಳೊಂದಿಗೆ ಸ್ವಚ್ಛಮೇವ ಜಯತೆ ಜಾಗೃತಿ ರಥಸೋಮವಾರಪೇಟೆ, ಜು. 5: ಕೊಡಗು ಜಿಲ್ಲಾ ಪಂಚಾಯಿತಿಯ ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಜಾಗೃತಿ ರಥ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ವಿದ್ಯುತ್ ಅವಘಡಗುಡ್ಡೆಹೊಸೂರು, ಜು. 5: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮ ನಿವಾಸಿ ಪೀಟರ್ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಮನೆಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಇಂದು
ಕಾಂಗ್ರೆಸ್ಗೆ ನೇಮಕಸೋಮವಾರಪೇಟೆ, ಜು. 5: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕರನ್ನಾಗಿ ಹೊಸತೋಟ ಗ್ರಾಮದ ಕೆ.ಎಸ್. ಶಿಹಾಬ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ
ದುರಸ್ತ್ತಿಗೊಳ್ಳದ ಶಾಲೆಕೂಡಿಗೆ, ಜು. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದ (ಹಾರಂಗಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯು ಹಾನಿಗೊಳಗಾಗಿ ಮಳೆಯ ನೀರು ಗೋಡೆಯ ಮೇಲೆ
ಪದವಿ ಶಿಕ್ಷಣವೀರಾಜಪೇಟೆ, ಜು. 5: ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಬಿ.ಎಸ್ಸಿ. ಕೋರ್ಸನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಕಾಲೇಜಿನಲ್ಲಿ ಬಿ.ಕಾಂ, ಬಿ.ಸಿ.ಎ. ಬಿ.ಬಿ.ಎ. ಕೋರ್ಸ್‍ಗಳೊಂದಿಗೆ
ಸ್ವಚ್ಛಮೇವ ಜಯತೆ ಜಾಗೃತಿ ರಥಸೋಮವಾರಪೇಟೆ, ಜು. 5: ಕೊಡಗು ಜಿಲ್ಲಾ ಪಂಚಾಯಿತಿಯ ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಜಾಗೃತಿ ರಥ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ
ವಿದ್ಯುತ್ ಅವಘಡಗುಡ್ಡೆಹೊಸೂರು, ಜು. 5: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮ ನಿವಾಸಿ ಪೀಟರ್ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಮನೆಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಇಂದು