ಕಾರು ಅವಘಡ ಗಾಯಸುಂಟಿಕೊಪ್ಪ, ಮೇ 20: ರಾಷ್ಟ್ರೀಯ ಹೆದ್ದಾರಿ ಶಾಂತಗಿರಿ ತೋಟದ ತಿರುವಿನಲ್ಲಿ ಕಾರೊಂದು ಮಗುಚಿಕೊಂಡಿದ್ದು, ಕಾರಿನ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎನ್ಸಿಸಿ ಶಿಬಿರಾರ್ಥಿಗಳಿಂದ ಜಾಗೃತಿ ಜಾಥಾಮಡಿಕೇರಿ, ಮೇ 20 : ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆಯುತ್ತಿರುವ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಶಿಬಿರದ ಶಿಬಿರಾರ್ಥಿಗಳು ಇಂದು ಕೂಡಿಗೆ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿದರು. ಸ್ವಚ್ಛ ಪತ್ನಿ, ಮಕ್ಕಳ ಮೇಲೆ ಹಲ್ಲೆ ದೂರುಶನಿವಾರಸಂತೆ, ಮೇ 20: ಕೊಡ್ಲಿಪೇಟೆ ಹೋಬಳಿ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದಲ್ಲಿ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡಿದ ಬಗ್ಗೆ ಪತಿ ಗಾಂಜಾ ಯುವಕರಿಗೆ ಗೂಸಸಿದ್ದಾಪುರ, ಮೇ 20: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಇಬ್ಬರು ಯುವಕರಿಗೆ ಗ್ರಾಮಸ್ಥರು ಗೂಸಾ ನೀಡಿರುವ ಘಟನೆ ಕೊಂಡಂಗೇರಿಯಲ್ಲಿ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದ ದೇವರ ಉತ್ಸವಬಾಳೆಲೆ, ಮೇ 20: ಬಾಳೆಲೆ ಶ್ರೀ ಮಾರಮ್ಮ ದೇವಿಯ ವಾರ್ಷಿಕೋತ್ಸವ ತಾ. 21ರಿಂದ (ಇಂದಿನಿಂದ) ತಾ. 24ರವರೆಗೆ ನಡೆಯಲಿದೆ. 21ರಂದು ದೇವರ ಜಳಕ, 22ರಂದು ನವಧಾನ್ಯ ಪೂಜೆ, ಹೂಮರಿ
ಕಾರು ಅವಘಡ ಗಾಯಸುಂಟಿಕೊಪ್ಪ, ಮೇ 20: ರಾಷ್ಟ್ರೀಯ ಹೆದ್ದಾರಿ ಶಾಂತಗಿರಿ ತೋಟದ ತಿರುವಿನಲ್ಲಿ ಕಾರೊಂದು ಮಗುಚಿಕೊಂಡಿದ್ದು, ಕಾರಿನ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ
ಎನ್ಸಿಸಿ ಶಿಬಿರಾರ್ಥಿಗಳಿಂದ ಜಾಗೃತಿ ಜಾಥಾಮಡಿಕೇರಿ, ಮೇ 20 : ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆಯುತ್ತಿರುವ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಶಿಬಿರದ ಶಿಬಿರಾರ್ಥಿಗಳು ಇಂದು ಕೂಡಿಗೆ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿದರು. ಸ್ವಚ್ಛ
ಪತ್ನಿ, ಮಕ್ಕಳ ಮೇಲೆ ಹಲ್ಲೆ ದೂರುಶನಿವಾರಸಂತೆ, ಮೇ 20: ಕೊಡ್ಲಿಪೇಟೆ ಹೋಬಳಿ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದಲ್ಲಿ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡಿದ ಬಗ್ಗೆ ಪತಿ
ಗಾಂಜಾ ಯುವಕರಿಗೆ ಗೂಸಸಿದ್ದಾಪುರ, ಮೇ 20: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಇಬ್ಬರು ಯುವಕರಿಗೆ ಗ್ರಾಮಸ್ಥರು ಗೂಸಾ ನೀಡಿರುವ ಘಟನೆ ಕೊಂಡಂಗೇರಿಯಲ್ಲಿ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದ
ದೇವರ ಉತ್ಸವಬಾಳೆಲೆ, ಮೇ 20: ಬಾಳೆಲೆ ಶ್ರೀ ಮಾರಮ್ಮ ದೇವಿಯ ವಾರ್ಷಿಕೋತ್ಸವ ತಾ. 21ರಿಂದ (ಇಂದಿನಿಂದ) ತಾ. 24ರವರೆಗೆ ನಡೆಯಲಿದೆ. 21ರಂದು ದೇವರ ಜಳಕ, 22ರಂದು ನವಧಾನ್ಯ ಪೂಜೆ, ಹೂಮರಿ