ವಿವಿಧ ಕಡೆಗಳಲ್ಲಿ ಶೈಕ್ಷಣಿಕ ಚಟುವಟಿಕೆಸುಂಟಿಕೊಪ್ಪ: “ನೀವು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ” ನಿಮ್ಮಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ಬದುಕಿದರೆ; ನೀವು ದೇಶಕ್ಕೆ ಕೊಡುವ ಅತ್ಯಮೂಲ್ಯ ಕಾಣಿಕೆಯಾಗಲಿದೆ ಎಂದು ಅಂಕಣಕಾರ ಭಾರಧ್ವಾಜ ಕೆ.ಆನಂದತೀರ್ಥ ಹೇಳಿದರು.ಸುಂಟಿಕೊಪ್ಪ ಸರಕಾರಿ
ಚೌಡೇಶ್ವರಿ ಗೌಡ ಕೂಟದ ಸಂತೋಷಕೂಟಮಡಿಕೇರಿ, ಡಿ. 24 : ಶ್ರೀ ಚೌಡೇಶ್ವರಿ ಗೌಡ ಕೂಟದ 8ನೇ ವಾರ್ಷಿಕ ಸಭೆ ಮತ್ತು ಸಂತೋಷ ಕೂಟ ತಾ.25 ರಂದು (ಇಂದು) ಬೆಳಿಗ್ಗೆ 9:30 ಕ್ಕೆ
ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆಸೋಮವಾರಪೇಟೆ, ಡಿ. 24: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್, ಕೊಡಗು ಜಿಲ್ಲಾ ಸಮಿತಿ, ರೋಟರಿ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ತಾ.
ಕೊಡವ ಸಾಂಸ್ಕøತಿಕತೆ ಪ್ರದರ್ಶನಕ್ಕೆ ಸೀಮಿತವಾಗಬಾರದುಶ್ರೀಮಂಗಲ, ಡಿ. 24: ಕೊಡವರ ಬದುಕಿನಲ್ಲಿ ಆಚಾರ-ವಿಚಾರ, ಪದ್ಧತಿ-ಪರಂಪರೆಯನ್ನು ಶೃದ್ಧೆಯಿಂದ ಆಚರಿಸಿಕೊಂಡು ಬಂದಾಗ ಕೊಡವ ಸಂಸ್ಕøತಿ ಸ್ವಾಭಾವಿಕವಾಗಿ ಬೆಳವಣÉಗೆ ಕಾಣಲಿದೆ. ಕೊಡವ ಸಾಂಸ್ಕøತಿಕ-ಜಾನಪದ ಕಲೆ ಪ್ರದರ್ಶನಕ್ಕೆ ಸೀಮಿತವಾಗಬಾರದು.
ವೀರಾಜಪೇಟೆಯಲ್ಲಿ ವಿಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆವೀರಾಜಪೇಟೆ, ಡಿ. 24: ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತವೆ ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹೇಳಿದರು. ವೀರಾಜಪೇಟೆಯ ಸಂತ ಅನ್ನಮ್ಮ