ಬೈಗುಳದ ಹರಕೆಯ ಬೇಡುಹಬ್ಬಕ್ಕೆ ಸಂಭ್ರಮದ ತೆರೆ*ಗೋಣಿಕೊಪ್ಪಲು, ಮೇ 23 : ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ ಬುಡಕಟ್ಟು ಜನರ ನೃತ್ಯ ಬೈಗುಳದೊಂದಿಗೆ ವಿಜೃಂಭಣೆಯಿಂದ ನಡೆಯಿತು. ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ವ್ಯಕ್ತಿ ಅಪಾಯದಿಂದ ಪಾರುಕುಶಾಲನಗರ, ಮೇ 23: ಕುಶಾಲನಗರ ಸಮೀಪದ ದುಬಾರೆ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಭಾರೀ ಗಾಳಿ ಮಳೆಗೆ ಮರದ ಕೆಳಗೆ ಆಶ್ರಯ ಪಡೆದಿದ್ದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ವೀರಾಜಪೇಟೆಯಲ್ಲಿ ಗುಡುಗು ಸಹಿತ ಮಳೆವೀರಾಜಪೇಟೆ, ಮೇ 23: ವೀರಾಜಪೇಟೆ ವಿಭಾಗಕ್ಕೆ ಇಂದು ರಾತ್ರಿ 7 ಗಂಟೆಗೆ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿಯಿತು. ರಾತ್ರಿ 9ಗಂಟೆಯವರೆಗೂ ಮುಂದುವರೆದ ಮಳೆಯಿಂದಾಗಿ ರಾತ್ರಿ ಜಾನುವಾರು ಸಾಗಾಟ : ಬಂಧನಗೋಣಿಕೊಪ್ಪ ವರದಿ, ಮೇ 23: ಅಕ್ರಮವಾಗಿ ಜಾನುವಾರು ಸಾಗಾಣೆ ಮಾಡುತ್ತಿದ್ದಾಗ ಪೊನ್ನಂಪೇಟೆ ಪೊಲೀಸರು 3 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಾನಂದವಾಡಿ ಸುನೀರ್ (30) ಬಂಧಿತ ಬೈಕ್ ಅವಘಡ : ಸಾವುಕೂಡಿಗೆ, ಮೇ 23 : ಬೈಕ್‍ನಲ್ಲಿ ತೆರಳುವ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ಹುಲಸೆ ಸಮೀಪದ ರಾಜ್ಯ ಹೆದ್ದಾರಿಯ ಪಕ್ಕದ ಜಮೀನಿನ ತಂತಿ ಕಂಬವೊಂದಕ್ಕೆ ಡಿಕ್ಕಿ ಹೊಡೆದು
ಬೈಗುಳದ ಹರಕೆಯ ಬೇಡುಹಬ್ಬಕ್ಕೆ ಸಂಭ್ರಮದ ತೆರೆ*ಗೋಣಿಕೊಪ್ಪಲು, ಮೇ 23 : ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ ಬುಡಕಟ್ಟು ಜನರ ನೃತ್ಯ ಬೈಗುಳದೊಂದಿಗೆ ವಿಜೃಂಭಣೆಯಿಂದ ನಡೆಯಿತು. ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ
ವ್ಯಕ್ತಿ ಅಪಾಯದಿಂದ ಪಾರುಕುಶಾಲನಗರ, ಮೇ 23: ಕುಶಾಲನಗರ ಸಮೀಪದ ದುಬಾರೆ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಭಾರೀ ಗಾಳಿ ಮಳೆಗೆ ಮರದ ಕೆಳಗೆ ಆಶ್ರಯ ಪಡೆದಿದ್ದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ
ವೀರಾಜಪೇಟೆಯಲ್ಲಿ ಗುಡುಗು ಸಹಿತ ಮಳೆವೀರಾಜಪೇಟೆ, ಮೇ 23: ವೀರಾಜಪೇಟೆ ವಿಭಾಗಕ್ಕೆ ಇಂದು ರಾತ್ರಿ 7 ಗಂಟೆಗೆ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿಯಿತು. ರಾತ್ರಿ 9ಗಂಟೆಯವರೆಗೂ ಮುಂದುವರೆದ ಮಳೆಯಿಂದಾಗಿ ರಾತ್ರಿ
ಜಾನುವಾರು ಸಾಗಾಟ : ಬಂಧನಗೋಣಿಕೊಪ್ಪ ವರದಿ, ಮೇ 23: ಅಕ್ರಮವಾಗಿ ಜಾನುವಾರು ಸಾಗಾಣೆ ಮಾಡುತ್ತಿದ್ದಾಗ ಪೊನ್ನಂಪೇಟೆ ಪೊಲೀಸರು 3 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಾನಂದವಾಡಿ ಸುನೀರ್ (30) ಬಂಧಿತ
ಬೈಕ್ ಅವಘಡ : ಸಾವುಕೂಡಿಗೆ, ಮೇ 23 : ಬೈಕ್‍ನಲ್ಲಿ ತೆರಳುವ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ಹುಲಸೆ ಸಮೀಪದ ರಾಜ್ಯ ಹೆದ್ದಾರಿಯ ಪಕ್ಕದ ಜಮೀನಿನ ತಂತಿ ಕಂಬವೊಂದಕ್ಕೆ ಡಿಕ್ಕಿ ಹೊಡೆದು