ಇಂದು ಕೆ.ಡಿ.ಪಿ. ಸಭೆಮಡಿಕೇರಿ, ಜು. 5: ತಾಲೂಕು ಪಂಚಾಯತ್ ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಮಾಸಿಕ ಕೆ.ಡಿ.ಪಿ.ಸಭೆಯು ತಾ.ಪಂ. ಸಭಾಂಗಣದಲ್ಲಿ ತಾ.6 ರಂದು (ಇಂದು) ಬೆಳಗ್ಗೆ 10.30 ವೀರಾಜಪೇಟೆ ಲಯನ್ಸ್ ನೂತನ ಆಡಳಿತ ಮಂಡಳಿ ಪದಗ್ರಹಣವೀರಾಜಪೇಟೆ, ಜು. 5: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆಗೆ ಬದ್ಧವಾಗಿರುವ ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಲು ತನ್ನ ಸೇವೆಯನ್ನು ಮುಡುಪಾಗಿರಿಸಿದೆ. ಲಯನ್ಸ್ ನಾಳೆ ರೋಟರಿ ಪದಗ್ರಹಣಶನಿವಾರಸಂತೆ, ಜು. 5: ಇಲ್ಲಿನ ರೋಟರಿ ಸಂಸ್ಥೆಯ ಪದಗ್ರಹಣ ಸಮಾರಂಭ ತಾ. 7ರಂದು (ನಾಳೆ) ಸಂಜೆ 6.30ಕ್ಕೆ ಗುಡುಗಳಲೆಯ ಆರ್.ವಿ.ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು ರ್ಯಾಲಿಯಲ್ಲಿ ಕೊಡಗಿನ ಜೋಡಿ ಸಾಧನೆವೀರಾಜಪೇಟೆ, ಜು. 5: ತಮಿಳುನಾಡಿನ ಚೆನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಸ್ವರ್ಧೆ ರೌಂಡ್ 1-2019ರಲ್ಲಿ ಜಿಪ್ಸಿ ವಾಹನ ರ್ಯಾಲಿ ವಿಭಾಗದಲ್ಲಿ ಅಮ್ಮತ್ತಿಯ ಕಂಗಾಂಡ ಗಗನ್ ಡಾ.ಸ್ನೇಹ ಅಧಿಕಾರ ಸ್ವೀಕಾರಮಡಿಕೇರಿ, ಜು. 5: ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸ್ನೇಹ ಸಿ.ವಿ. ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಡಾ.ಸ್ನೇಹ ಅವರು ಈ ಹಿಂದೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ದಲ್ಲಿ ಮುಖ್ಯ
ಇಂದು ಕೆ.ಡಿ.ಪಿ. ಸಭೆಮಡಿಕೇರಿ, ಜು. 5: ತಾಲೂಕು ಪಂಚಾಯತ್ ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಮಾಸಿಕ ಕೆ.ಡಿ.ಪಿ.ಸಭೆಯು ತಾ.ಪಂ. ಸಭಾಂಗಣದಲ್ಲಿ ತಾ.6 ರಂದು (ಇಂದು) ಬೆಳಗ್ಗೆ 10.30
ವೀರಾಜಪೇಟೆ ಲಯನ್ಸ್ ನೂತನ ಆಡಳಿತ ಮಂಡಳಿ ಪದಗ್ರಹಣವೀರಾಜಪೇಟೆ, ಜು. 5: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆಗೆ ಬದ್ಧವಾಗಿರುವ ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಲು ತನ್ನ ಸೇವೆಯನ್ನು ಮುಡುಪಾಗಿರಿಸಿದೆ. ಲಯನ್ಸ್
ನಾಳೆ ರೋಟರಿ ಪದಗ್ರಹಣಶನಿವಾರಸಂತೆ, ಜು. 5: ಇಲ್ಲಿನ ರೋಟರಿ ಸಂಸ್ಥೆಯ ಪದಗ್ರಹಣ ಸಮಾರಂಭ ತಾ. 7ರಂದು (ನಾಳೆ) ಸಂಜೆ 6.30ಕ್ಕೆ ಗುಡುಗಳಲೆಯ ಆರ್.ವಿ.ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು
ರ್ಯಾಲಿಯಲ್ಲಿ ಕೊಡಗಿನ ಜೋಡಿ ಸಾಧನೆವೀರಾಜಪೇಟೆ, ಜು. 5: ತಮಿಳುನಾಡಿನ ಚೆನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಸ್ವರ್ಧೆ ರೌಂಡ್ 1-2019ರಲ್ಲಿ ಜಿಪ್ಸಿ ವಾಹನ ರ್ಯಾಲಿ ವಿಭಾಗದಲ್ಲಿ ಅಮ್ಮತ್ತಿಯ ಕಂಗಾಂಡ ಗಗನ್
ಡಾ.ಸ್ನೇಹ ಅಧಿಕಾರ ಸ್ವೀಕಾರಮಡಿಕೇರಿ, ಜು. 5: ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸ್ನೇಹ ಸಿ.ವಿ. ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಡಾ.ಸ್ನೇಹ ಅವರು ಈ ಹಿಂದೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ದಲ್ಲಿ ಮುಖ್ಯ