ಕೋಟೆ ಆ. 1ರಂದು ಜಂಟಿ ಸರ್ವೆಮಡಿಕೇರಿ, ಜು. 27: ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕೋಟೆಯನ್ನು ಅಕ್ಟೋಬರ್ 31ರ ಒಳಗೆ ತೆರವುಗೊಳಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶಿಸಿರುವ ಬೆನ್ನಲ್ಲೆ ಆಗಸ್ಟ್ 1ರಂದು ಸ್ಥಳ ಪರಿಶೀಲನೆ ನಡೆಸಿಗ್ರಾ.ಪಂ.ಗಳಿಂದ ಕೈಗಾರಿಕೆಗಳಿಗೆ ವಿಧಿಸಲ್ಪಡುವ ತೆರಿಗೆಗೆ ಹೊಸ ಮಾರ್ಗಸೂಚಿಮಡಿಕೇರಿ, ಜು. 27 : ಗ್ರಾಮ ಪಂಚಾಯಿತಿಗಳು ಆಯಾ ವ್ಯಾಪ್ತಿಯಲ್ಲಿನ ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆ ಹಾಗೂ ಶುಲ್ಕ ಮತ್ತು ವಸೂಲಿ ಕ್ರಮದ ಬಗ್ಗೆ ವಿವರವಾದ ಹೊಸ ಮಾರ್ಗ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಚಿಕ್ಲಿಹೊಳೆ ಜಲಾಶಯ...!ಗುಡ್ಡೆಹೊಸೂರು, ಜು. 27: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಸೇರಿದ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾಲುವೆ ಮೂಲಕ ಕಾವೇರಿ ನದಿ ಸೇರಿ ತಮಿಳುನಾಡಿಗೆ ಹೋಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆನಾಪೆÇೀಕ್ಲು: ನಾಪೆÇೀಕ್ಲು ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ ಉದ್ಘಾಟಿಸಿದರು. 19-20ನೇ ಕಿರುಂಗೊಳ್ಳಿ ಸೇತುವೆಯ ದುಸ್ಥಿತಿನಾಪೋಕ್ಲು, ಜು. 27: ಕೊಡಗಿನ ಪ್ರಮುಖ ಪ್ರವಾಸಿತಾಣವಾದ ಚೇಲಾವರ ಜಲಪಾತ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಚೇಲಾವರ ಜಲಕನ್ಯೆಯ ಸೌಂದರ್ಯವನ್ನು ಹಾಡಿಹೊಗಳಿ ಹಿಂತಿರುಗುತ್ತಾರೆ. ಆದರೆ ಚೇಲಾವರ
ಕೋಟೆ ಆ. 1ರಂದು ಜಂಟಿ ಸರ್ವೆಮಡಿಕೇರಿ, ಜು. 27: ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕೋಟೆಯನ್ನು ಅಕ್ಟೋಬರ್ 31ರ ಒಳಗೆ ತೆರವುಗೊಳಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶಿಸಿರುವ ಬೆನ್ನಲ್ಲೆ ಆಗಸ್ಟ್ 1ರಂದು ಸ್ಥಳ ಪರಿಶೀಲನೆ ನಡೆಸಿ
ಗ್ರಾ.ಪಂ.ಗಳಿಂದ ಕೈಗಾರಿಕೆಗಳಿಗೆ ವಿಧಿಸಲ್ಪಡುವ ತೆರಿಗೆಗೆ ಹೊಸ ಮಾರ್ಗಸೂಚಿಮಡಿಕೇರಿ, ಜು. 27 : ಗ್ರಾಮ ಪಂಚಾಯಿತಿಗಳು ಆಯಾ ವ್ಯಾಪ್ತಿಯಲ್ಲಿನ ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆ ಹಾಗೂ ಶುಲ್ಕ ಮತ್ತು ವಸೂಲಿ ಕ್ರಮದ ಬಗ್ಗೆ ವಿವರವಾದ ಹೊಸ ಮಾರ್ಗ
ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಚಿಕ್ಲಿಹೊಳೆ ಜಲಾಶಯ...!ಗುಡ್ಡೆಹೊಸೂರು, ಜು. 27: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಸೇರಿದ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾಲುವೆ ಮೂಲಕ ಕಾವೇರಿ ನದಿ ಸೇರಿ ತಮಿಳುನಾಡಿಗೆ ಹೋಗುತ್ತಿದೆ.
ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆನಾಪೆÇೀಕ್ಲು: ನಾಪೆÇೀಕ್ಲು ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ ಉದ್ಘಾಟಿಸಿದರು. 19-20ನೇ
ಕಿರುಂಗೊಳ್ಳಿ ಸೇತುವೆಯ ದುಸ್ಥಿತಿನಾಪೋಕ್ಲು, ಜು. 27: ಕೊಡಗಿನ ಪ್ರಮುಖ ಪ್ರವಾಸಿತಾಣವಾದ ಚೇಲಾವರ ಜಲಪಾತ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಚೇಲಾವರ ಜಲಕನ್ಯೆಯ ಸೌಂದರ್ಯವನ್ನು ಹಾಡಿಹೊಗಳಿ ಹಿಂತಿರುಗುತ್ತಾರೆ. ಆದರೆ ಚೇಲಾವರ