ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡದ ಮುಡಿಗೆ ಪ್ರತಿಷ್ಠಿತ ಒಕ್ಕಲಿಗ ಕಪ್ಸೋಮವಾರಪೇಟೆ,ಫೆ.10: ಪ್ರೋ ಕಬಡ್ಡಿಗೆ ಸರಿಸಾಟಿಯಾಗಿ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಫೈನಲ್‍ನಲ್ಲಿ ಸಂಘಟನಾತ್ಮಕ ಪಟುಗಳೊಂದಿಗೆ ಅದ್ಭುತ ಆಟ
ಸಿದ್ದಾಪುರದಲ್ಲಿ ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಸಿದ್ದಾಪುರ, ಫೆ.10: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ; ಪುನರ್ವಸತಿ ಕೂಡಲೇ ಕಲ್ಪಿಸಿಕೊಡ
ನಾಳೆ ಮಡಿಕೇರಿಯಲ್ಲಿ ಮ್ಯಾರಥಾನ್ ಮಡಿಕೇರಿ, ಫೆ.10 : ಮಕ್ಕಳಲ್ಲಿ ಸ್ವಚ್ಛತೆ ಮತ್ತು ಹಸಿರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿರುವ ಇಬ್ಬನಿ ರೆಸಾರ್ಟ್ ವತಿಯಿಂದ ತಾ.12ರಂದು ಮ್ಯಾರಥಾನ್
ಮೇಕೇರಿಯಲ್ಲಿ ಮಹಾಶಿವರಾತ್ರಿಮಡಿಕೇರಿ, ಫೆ. 10 : ಮೇಕೇರಿ ಗ್ರಾಮದ ಶ್ರೀ ಗೌರಿಶಂಕರ ದೇವಾಲಯದಲ್ಲಿ ತಾ. 13 ರಿಂದ 22ರ ವರೆಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ತಾ.13 ರಂದು ಬೆಳಗ್ಗೆ 7
ತಾ.12 ರಂದು ರಾಷ್ಟ್ರೀಯ ಸಮ್ಮೇಳನಮಡಿಕೇರಿ, ಫೆ.10: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ‘ನ್ಯಾಶನಲ್ ನೋವೆಲ್ ಅಪೆÇ್ರೀಚಸ್ ಇನ್ ಕೆಮಿಕಲ್ ಸೈನ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ