ಮಾಯಮುಡಿ ಕೃಷಿ ಪತ್ತಿನ ಸಂಘಕ್ಕೆ ಆಯ್ಕೆ*ಗೋಣಿಕೊಪ್ಪಲು, ಫೆ. 13: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿ ನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಚೆಪ್ಪುಡೀರ ಎಂ. ಅಪ್ಪಯ್ಯ,
ದವಸ ಭಂಡಾರದ ಅಧ್ಯಕ್ಷರಾಗಿ ಬೆಳ್ಯಪ್ಪ*ಗೋಣಿಕೊಪ್ಪಲು, ಫೆ. 13: ಅರಮೇರಿ ಭಗವತಿ ದವಸ ಭಂಡಾರದ ಅಧ್ಯಕ್ಷರಾಗಿ ಬಾಚೀರ ಜಿ. ಬೆಳ್ಯಪ್ಪ ಆಯ್ಕೆಯಾಗಿದ್ದಾರೆ. 2020-25ನೇ ಸಾಲಿನ 5 ವರ್ಷಗಳ ಅವಧಿಗೆ ಈ ಆಯ್ಕೆ ನಡೆದಿದೆ. ಮಂಗಳವಾರ
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವಲಯ ಅಧ್ಯಕ್ಷರ ಆಯ್ಕೆಶ್ರೀಮಂಗಲ, ಫೆ. 13: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹುದಿಕೇರಿಯ ಮಿದೇರಿರ ನವೀನ್ ಅವರನ್ನು ಪಕ್ಷ ನೇಮಿಸಿದ ಬೆನ್ನಲ್ಲೆ; ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯ ವಲಯ ಅಧ್ಯಕ್ಷರು ಹಾಗೂ
ವಾಲ್ನೂರು ಹೊಳೆಕರೆ ಸಂತ್ರಸ್ತ ಕುಟುಂಬಗಳ ಸ್ಥಿತಿ ಡೋಲಾಯಮಾನ*ಸಿದ್ದಾಪುರ, ಫೆ. 13: ಕಳೆದ ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ವಾಲ್ನೂರು ಹೊಳೆಕರೆಯ ಸುಮಾರು 35 ಕುಟುಂಬಗಳ ಬದುಕು ಈಗ ಡೋಲಾಯಮಾನವಾಗಿದೆ. ಮನೆಗಳು ಹಾನಿಗೀಡಾಗಿರುವ ಪ್ರದೇಶದಲ್ಲಿ
ನಾಳೆ ಕುಡಿಯಡ ಮಂದ್ ನಮ್ಮೆಮಡಿಕೇರಿ, ಫೆ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕಕ್ಕಬ್ಬೆ ನಾಲ್‍ನಾಡ್ ಕುಡಿಯ ಮಂದ್ ನಮ್ಮೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ತಾ. 15 ರಂದು ಬೆಳಗ್ಗೆ 10