ಕಾಡಾನೆ ಧಾಳಿ : ಆತಂಕಸಿದ್ದಾಪುg, ಏ.22: ಕಣ್ಣಂಗಾಲ ಗ್ರಾಮದ ದೇವರಮೊಟ್ಟೆ ಪೈಸಾರಿಯಲ್ಲಿ ಕಾಡಾನೆ ಹಿಂಡು ಖಾಸಗಿ ತೋಟದ ಗೇಟ್ ಮುರಿದು ಹಾಕಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ.ಕೆಲ ದಿನಗಳಿಂದ ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿದ್ದು, ಹದಿನೈದು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆಮಡಿಕೇರಿ, ಏ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 9 ಕೌಟುಂಬಿಕ ಹಾಕಿ : 12 ತಂಡಗಳ ಮುನ್ನಡೆಕಾಕೋಟುಪರಂಬು (ವೀರಾಜಪೇಟೆ), ಏ. 22: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ನೆರವಂಡ, ಚೆನ್ನಪಂಡ, ಚೊಟ್ಟೆರ, ಮರಗಳ್ಳತನ : ಆರೋಪಿಯ ಬಂಧನಕೂಡಿಗೆ, ಏ. 22: ಕಳೆದ ಜನವರಿ ತಿಂಗಳಲ್ಲಿ ಬೀಟೆ ಮರ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಸೋಮವಾರಪೇಟೆ ನಗರದಲ್ಲಿ ಬಂಧಿಸಲಾಗಿದೆ. ಬಾಣಾವರ ಮೀಸಲು ಅರಣ್ಯ ಶ್ರೀ ಕಂಚಿಕಾಮಾಕ್ಷಿ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ತೆರೆಮಡಿಕೇರಿ, ಏ. 22: ಇಲ್ಲಿನ ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿಯಮ್ಮ ಹಾಗೂ ಮಾರಮ್ಮ ದೇವಾಲಯದ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ಮುಕ್ತಾಯಗೊಂಡಿತು. ಸನ್ನಿಧಿಯಲ್ಲಿ ಬೆಳಿಗ್ಗೆ ಕೇರಳದ
ಕಾಡಾನೆ ಧಾಳಿ : ಆತಂಕಸಿದ್ದಾಪುg, ಏ.22: ಕಣ್ಣಂಗಾಲ ಗ್ರಾಮದ ದೇವರಮೊಟ್ಟೆ ಪೈಸಾರಿಯಲ್ಲಿ ಕಾಡಾನೆ ಹಿಂಡು ಖಾಸಗಿ ತೋಟದ ಗೇಟ್ ಮುರಿದು ಹಾಕಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ.ಕೆಲ ದಿನಗಳಿಂದ ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿದ್ದು,
ಹದಿನೈದು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆಮಡಿಕೇರಿ, ಏ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 9
ಕೌಟುಂಬಿಕ ಹಾಕಿ : 12 ತಂಡಗಳ ಮುನ್ನಡೆಕಾಕೋಟುಪರಂಬು (ವೀರಾಜಪೇಟೆ), ಏ. 22: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ನೆರವಂಡ, ಚೆನ್ನಪಂಡ, ಚೊಟ್ಟೆರ,
ಮರಗಳ್ಳತನ : ಆರೋಪಿಯ ಬಂಧನಕೂಡಿಗೆ, ಏ. 22: ಕಳೆದ ಜನವರಿ ತಿಂಗಳಲ್ಲಿ ಬೀಟೆ ಮರ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಸೋಮವಾರಪೇಟೆ ನಗರದಲ್ಲಿ ಬಂಧಿಸಲಾಗಿದೆ. ಬಾಣಾವರ ಮೀಸಲು ಅರಣ್ಯ
ಶ್ರೀ ಕಂಚಿಕಾಮಾಕ್ಷಿ ಪ್ರತಿಷ್ಠಾಪನಾ ವಾರ್ಷಿಕೋತ್ಸವಕ್ಕೆ ತೆರೆಮಡಿಕೇರಿ, ಏ. 22: ಇಲ್ಲಿನ ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿಯಮ್ಮ ಹಾಗೂ ಮಾರಮ್ಮ ದೇವಾಲಯದ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ಮುಕ್ತಾಯಗೊಂಡಿತು. ಸನ್ನಿಧಿಯಲ್ಲಿ ಬೆಳಿಗ್ಗೆ ಕೇರಳದ