ಜೂನ್ 15ಕ್ಕೆ ಶಿರಾಡಿಘಾಟ್ ಹೆದ್ದಾರಿ ಪೂರ್ಣಕುಶಾಲನಗರ, ಮೇ 26: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಜೂನ್ 15ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶಿರಾಡಿಘಾಟ್ ಹೆದ್ದಾರಿ ವಾಹನ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರವೀರಾಜಪೇಟೆ, ಮೇ 26: ವೀರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮಕ್ಕಳ ನಿರ್ವಹಣೆಯಲ್ಲಿ ಪೋಷಕರ ಪಾತ್ರಮಕ್ಕಳು ಗಲಾಟೆ ಮಾಡಿದಾಗ ತಂದೆ - ತಾಯಿಯಾದವರು ಗದ್ಗದ ಸ್ವರದಿಂದ ಹೆದರಿಸುತ್ತಾರೆ. ಇಲ್ಲವೆ ಹೊಡೆಯುತ್ತಾರೆ. ಕಠೋರತೆ ತೋರಿದ್ದಲ್ಲಿ ನಂತರದ ದಿನಗಳಲ್ಲಿ ಪಶ್ಚಾತ್ತಾಪ ಪಡುವ ಪ್ರಸಂಗ ಎದುರಾಗಬಹುದು. ಮಕ್ಕಳನ್ನು ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್ಗೆ ಮಡಿಕೇರಿ, ಮೇ 26: ಪ್ರಸಕ್ತ (2018-19) ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‍ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ವಾಹನ ಜಾಥಾಕ್ಕೆ ಮೈಸೂರಿನಲ್ಲಿ ಸ್ವಾಗತಮಡಿಕೇರಿ, ಮೇ 26: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧವಾದ ಕಾನೂನು ರಚನೆಗೆ ಆಗ್ರಹಿಸಿ ಸಿಎನ್‍ಸಿ ವತಿಯಿಂದ ವಾಹನ ಜಾಥಾಕ್ಕೆ ಮೈಸೂರಿನಲ್ಲಿ ಸ್ವಾಗತ ಕೋರಲಾಯಿತು. ಮೈಸೂರಿನಲ್ಲಿರುವ ಕೊಡಗಿನ
ಜೂನ್ 15ಕ್ಕೆ ಶಿರಾಡಿಘಾಟ್ ಹೆದ್ದಾರಿ ಪೂರ್ಣಕುಶಾಲನಗರ, ಮೇ 26: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಜೂನ್ 15ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶಿರಾಡಿಘಾಟ್ ಹೆದ್ದಾರಿ ವಾಹನ
ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರವೀರಾಜಪೇಟೆ, ಮೇ 26: ವೀರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ
ಮಕ್ಕಳ ನಿರ್ವಹಣೆಯಲ್ಲಿ ಪೋಷಕರ ಪಾತ್ರಮಕ್ಕಳು ಗಲಾಟೆ ಮಾಡಿದಾಗ ತಂದೆ - ತಾಯಿಯಾದವರು ಗದ್ಗದ ಸ್ವರದಿಂದ ಹೆದರಿಸುತ್ತಾರೆ. ಇಲ್ಲವೆ ಹೊಡೆಯುತ್ತಾರೆ. ಕಠೋರತೆ ತೋರಿದ್ದಲ್ಲಿ ನಂತರದ ದಿನಗಳಲ್ಲಿ ಪಶ್ಚಾತ್ತಾಪ ಪಡುವ ಪ್ರಸಂಗ ಎದುರಾಗಬಹುದು. ಮಕ್ಕಳನ್ನು
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೊಮಾ ಕೋರ್ಸ್ಗೆ ಮಡಿಕೇರಿ, ಮೇ 26: ಪ್ರಸಕ್ತ (2018-19) ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‍ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ
ವಾಹನ ಜಾಥಾಕ್ಕೆ ಮೈಸೂರಿನಲ್ಲಿ ಸ್ವಾಗತಮಡಿಕೇರಿ, ಮೇ 26: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧವಾದ ಕಾನೂನು ರಚನೆಗೆ ಆಗ್ರಹಿಸಿ ಸಿಎನ್‍ಸಿ ವತಿಯಿಂದ ವಾಹನ ಜಾಥಾಕ್ಕೆ ಮೈಸೂರಿನಲ್ಲಿ ಸ್ವಾಗತ ಕೋರಲಾಯಿತು. ಮೈಸೂರಿನಲ್ಲಿರುವ ಕೊಡಗಿನ