ಕುಶಾಲನಗರದಲ್ಲಿ ಸರಣಿ ಕಳ್ಳತನಕುಶಾಲನಗರ, ಮೇ 28: ಕುಶಾಲನಗರದಲ್ಲಿ ಸರಣಿ ಕಳ್ಳತನ ಪ್ರಾರಂಭಗೊಂಡಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ 4 ಮನೆಗಳ ಬೀಗ ಮುರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಕನ್ನಂಬಾಡಿಯಮ್ಮ ಉತ್ಸವಗೋಣಿಕೊಪ್ಪಲು, ಮೇ 28: ಪೊನ್ನಂಪೇಟೆಯ ಎಂ.ಜಿ. ನಗರದಲ್ಲಿರುವ ಶ್ರೀ ಕನ್ನಂಬಾಡಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 29 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಪೂಜೆ ಶಾಸಕರಿಗೆ ಶೋಭೆ ತರುವದಿಲ್ಲ ಅರುಣ್ ಮಾಚಯ್ಯ ಮಡಿಕೇರಿ, ಮೇ 28: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಂದ್ ದಿನವಾದ ಇಂದು ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದು ಅವರ ಹಲ್ಲೆ, ಕೊಲೆಬೆದರಿಕೆ, ಜಾತಿ ನಿಂದನೆ ದೂರು ದಾಖಲುಸೋಮವಾರಪೇಟೆ,ಮೇ.28: ಕ್ಷುಲ್ಲಕ ವಿಚಾರಕ್ಕೆ ದಾರಿ ತಡೆದು ಹಲ್ಲೆ ಮಾಡಿದ್ದೂ ಅಲ್ಲದೇ ಕೊಲೆ ಬೆದರಿಕೆ ಒಡ್ಡುವದರೊಂದಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆ ಐವರ ವಿರುದ್ದ ಸೋಮವಾರಪೇಟೆ ಪೊಲೀಸ್ ಹಾರಂಗಿ ನೀರು ಕಲುಷಿತಕುಶಾಲನಗರ, ಮೇ 28: ಹಾರಂಗಿ ಅಣೆಕಟ್ಟೆಯಿಂದ ನದಿ ಮೂಲಕ ಹರಿಸಲಾಗುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಇದನ್ನು ನೇರವಾಗಿ ಬಳಕೆ ಮಾಡಿದಲ್ಲಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಕಂಡುಬಂದಿದೆ.
ಕುಶಾಲನಗರದಲ್ಲಿ ಸರಣಿ ಕಳ್ಳತನಕುಶಾಲನಗರ, ಮೇ 28: ಕುಶಾಲನಗರದಲ್ಲಿ ಸರಣಿ ಕಳ್ಳತನ ಪ್ರಾರಂಭಗೊಂಡಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ 4 ಮನೆಗಳ ಬೀಗ ಮುರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಲಾಗಿದೆ.
ಕನ್ನಂಬಾಡಿಯಮ್ಮ ಉತ್ಸವಗೋಣಿಕೊಪ್ಪಲು, ಮೇ 28: ಪೊನ್ನಂಪೇಟೆಯ ಎಂ.ಜಿ. ನಗರದಲ್ಲಿರುವ ಶ್ರೀ ಕನ್ನಂಬಾಡಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 29 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಪೂಜೆ
ಶಾಸಕರಿಗೆ ಶೋಭೆ ತರುವದಿಲ್ಲ ಅರುಣ್ ಮಾಚಯ್ಯ ಮಡಿಕೇರಿ, ಮೇ 28: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಂದ್ ದಿನವಾದ ಇಂದು ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದು ಅವರ
ಹಲ್ಲೆ, ಕೊಲೆಬೆದರಿಕೆ, ಜಾತಿ ನಿಂದನೆ ದೂರು ದಾಖಲುಸೋಮವಾರಪೇಟೆ,ಮೇ.28: ಕ್ಷುಲ್ಲಕ ವಿಚಾರಕ್ಕೆ ದಾರಿ ತಡೆದು ಹಲ್ಲೆ ಮಾಡಿದ್ದೂ ಅಲ್ಲದೇ ಕೊಲೆ ಬೆದರಿಕೆ ಒಡ್ಡುವದರೊಂದಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆ ಐವರ ವಿರುದ್ದ ಸೋಮವಾರಪೇಟೆ ಪೊಲೀಸ್
ಹಾರಂಗಿ ನೀರು ಕಲುಷಿತಕುಶಾಲನಗರ, ಮೇ 28: ಹಾರಂಗಿ ಅಣೆಕಟ್ಟೆಯಿಂದ ನದಿ ಮೂಲಕ ಹರಿಸಲಾಗುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಇದನ್ನು ನೇರವಾಗಿ ಬಳಕೆ ಮಾಡಿದಲ್ಲಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆ ಕಂಡುಬಂದಿದೆ.