ಕೊರೊನಾ ವಾರಿಯರ್ಸ್ಗೆ ಪುಷ್ಪಾರ್ಚನೆಕುಶಾಲನಗರ, ಮೇ 11: ಕೊರೊನಾ ವಾರಿಯರ್ಸ್‍ಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಅಪ್ಪಚ್ಚುರಂಜನ್ ಮತ್ತು ಗಣ್ಯರು ಗೌರವ ಸಲ್ಲಿಸಿದರು. ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಆಶ್ರಯದಲ್ಲಿ ನಡೆದ
ಸಾಲ ವಸೂಲಾತಿ: ಕರವೇ ಕಾರ್ಯಕರ್ತರಿಂದ ವಿರೋಧಶನಿವಾರಸಂತೆ, ಮೇ 11: ಸಮೀಪದ ಗುಡುಗಳಲೆಯಲ್ಲಿ ಇರುವ ಬೆಲ್ ಸ್ಟಾರ್ ಇನ್‍ವೆಸ್ಟ್‍ಮೆಂಟ್ ಮತ್ತು ಫೈನಾನ್ಸ್ ಕಂಪೆನಿಯವರು ಶನಿವಾರಸಂತೆ ಹೋಬಳಿಯ ಹಲವು ಗ್ರಾಮದ ಮಹಿಳೆಯರಿಗೆ ಸಾಲ ಕೊಟ್ಟಿರುತ್ತಾರೆ. ಲಾಕ್‍ಡೌನ್ ಹಿನ್ನೆಲೆ
ಉಚಿತ ಪ್ರವೇಶಾತಿಗೆ ಮುಂದಾದ ಕ್ರೆಸೆಂಟ್ ಶಾಲೆಮಡಿಕೇರಿ, ಮೇ 11: ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ
ಕೋಳಿ ಮಾಂಸ ಅಂಗಡಿ ತೆರೆಯಲು ಅನುಮತಿಕೂಡಿಗೆ, ಮೇ 11: ಕೂಡಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೋಳಿ ಅಂಗಡಿ ತೆರೆಯುವ ವಿಷÀಯವಾಗಿ ತುರ್ತು ಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ
ಶಿರಂಗಾಲ ಗೇಟ್ ಕೂಡಿಗೆ ಡೈರಿಗೆ ರಂಜನ್ ಭೇಟಿಕೂಡಿಗೆ, ಮೇ 11: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೊಡಗಿನ ಗಡಿ ಭಾಗ ಶಿರಂಗಾಲ ಗೇಟ್‍ನಲ್ಲಿರುವ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ ಜಿಲ್ಲೆಯಿಂದ ಬರುವ,