ಕಾಡಾನೆ ಹಾವಳಿ: ಅಡಿಕೆ ತೆಂಗು ನಾಶನಾಪೆÉÇೀಕ್ಲು, ಮೇ 29: ಕರಿಕೆ ಸಮೀಪದ ಎಳ್ಳುಕೊಚ್ಚಿ ನಿವಾಸಿ ಹೊಸಮನೆ ಎಂ. ರಾಘವ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಹಾಕಿ ತೋಟದಲ್ಲಿನ ಸುಮಾರು
ಕಾರ್ಮಿಕನ ಮೃತದೇಹ ಪತ್ತೆವೀರಾಜಪೇಟೆ, ಮೇ 29: ಬೇತರಿ ಗ್ರಾಮದ ಬಳಿಯ ನಾಲ್ಕೇರಿ ಕಾವೇರಿ ಹೊಳೆಯಲ್ಲಿ ಜೋಶಿ (45) ಎಂಬಾತನ ಮೃತ ದೇಹ ಇಂದು ಬೆಳಿಗ್ಗೆ ದೊರೆತಿದೆ. ಮೃತ ಜೋಶಿ ಕೇರಳದ ನಿವಾಸಿಯಾಗಿದ್ದು,
ಗೋಣಿಕೊಪ್ಪದಲ್ಲಿ ‘ಜಾವಗಲ್ ಎಕ್ಸ್ಪ್ರೆಸ್ಮಡಿಕೇರಿ, ಮೇ 29: ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ, ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ತಾ. 28 ರಂದು ಗೋಣಿಕೊಪ್ಪಲುವಿನಲ್ಲಿ ಕಾಣಿಸಿಕೊಂಡರು. ಖಾಸಗಿ
ಹುಲಿ ನಾಪತ್ತೆ: ಚಿರತೆ ಬೆಕ್ಕು ಹಂದಿಗಳ ಓಡಾಟ...! ಗೋಣಿಕೊಪ್ಪ ವರದಿ, ಮೇ 29: ಕಳೆದ 5 ದಿನಗಳಿಂದ ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಹುಲಿ ಪತ್ತೆ ಕಾರ್ಯಾಚರಣೆ ಕ್ಯಾಮೆರಾಕ್ಕೆ ಹುಲಿ ಸೆರೆಯಾಗದೆ ನಿರಾಸೆ ಮೂಡಿಸುತ್ತಿದೆ. ಹರಿಹರ,
ಕುಸುಬೂರು ಕಾಟ್ನಮನೆ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರಸೋಮವಾರಪೇಟೆ, ಮೇ 29: ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು, ಕಾರೇಕೊಪ್ಪ, ಕುಸುಬೂರು, ಕಾಟ್ನಮನೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ಕೆಲ