ಕ್ಯಾಮೆರಾದಲ್ಲಿ ಸೆರೆಯಾದ ಹುಲಿ ಚಿತ್ರಶ್ರೀಮಂಗಲ, ಏ. 8: ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾಕ್ಕೆ ಭಾರೀ ಗಾತ್ರದ ಹೆಬ್ಬುಲಿ ಚಿತ್ರ
ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖ : ಜಿಲ್ಲೆಗೊಂದು ನೆಮ್ಮದಿ ಸುದ್ದಿಮಡಿಕೇರಿ, ಏ. 7: ವಿಶ್ವದೆಲ್ಲೆಡೆ ತೀವ್ರ ಆತಂಕಕ್ಕೆ ಕಾರಣವಾಗಿ; ಕೊಡಗಿನಲ್ಲೂ ಕಾಣಿಸಿಕೊಂಡು ಸಂಪೂರ್ಣ ಕೊಡಗನ್ನೆ ಕರಾಳ ಕೂಪಕ್ಕೆ ದೂಡಿದ್ದ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಕೊಡಗಿನ ವ್ಯಕ್ತಿ
ಶೂನ್ಯವಾದ ಕೊರೊನಾ: ವೈದ್ಯರನ್ನು ಸನ್ಮಾನಿಸಿ ಅಭಿವಂದನೆಮಡಿಕೇರಿ, ಏ. 7: ಕೊಡಗಿನಲ್ಲಿ ಸದ್ಯಕ್ಕೆ ಕೊರೊನಾ ಸೋಂಕಿನ ಸಂಖ್ಯೆ ಶೂನ್ಯಗೊಂಡಿದೆ. ಒಂದು ಪಾಸಿಟಿವ್ ಇದ್ದುದೂ ನೆಗೆಟಿವ್ ಆಗಿದೆ. ಈ ಸಂದರ್ಭ ಅವಿರತ ಶ್ರಮಿಸಿದ ವೈದ್ಯ ವೃಂದ
ನಿರ್ಬಂಧ ಪಾಲನೆಯೊಂದಿಗೆ ಕಟ್ಟೆಚ್ಚರ ವಹಿಸಲು ನಿರ್ಧಾರವೀರಾಜಪೇಟೆ, ಏ. 7: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಲಾಕ್‍ಡೌನ್ ನಿರ್ಬಂಧ ವೀರಾಜಪೇಟೆ, ಏ. 7: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ
ಜಿಲ್ಲೆಯ ಹಿತದೃಷ್ಟಿಯಿಂದ ಪೊಲೀಸ್ ಕಟ್ಟೆಚ್ಚರಮಡಿಕೇರಿ, ಏ. 7: ಪ್ರಸ್ತುತ ಎದುರಾಗಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ಜನತೆಯ ಹಿತದೃಷ್ಟಿಯೊಂದಿಗೆ ಪೊಲೀಸ್ ಇಲಾಖೆ ಕಟ್ಟೆಚ್ಚರದ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ಇಲಾಖಾ ಸಿಬ್ಬಂದಿಗಳು