ರಾಷ್ಟ್ರೀಯ ಬುಡಕಟ್ಟು ಭಾಷಾ ವಿಚಾರ ಸಂಕಿರಣಮಡಿಕೇರಿ, ಫೆ. 23: ಕೇಂದ್ರ ಸಾಹಿತ್ಯ ಅಕಾಡೆಮಿ ಭಾರತೀಯ ಬುಡಕಟ್ಟು ಭಾಷೆಗಳ ಲೇಖಕರು ಭಾಗವಹಿಸುವ ‘ಬುಡಕಟ್ಟು ಭಾಷೆಗಳ ಸಮ್ಮೇಳನ’ ಎಂಬ ವಿಚಾರ ಸಂಕಿರಣವನ್ನು ನವದೆಹಲಿಯಲ್ಲಿ ಹಮ್ಮಿಕೊಂಡಿದೆ. ತಾ. 24
ತಾ. 26 ರಿಂದ ಪದಕಲ್ಲು ದೇವರ ಪುನರ್ ಪ್ರತಿಷ್ಠಾಪನೆಭಾಗಮಂಡಲ, ಫೆ. 23: ಚೆಟ್ಟಿಮಾನಿಯ ಪದಕಲ್ಲು ಗ್ರಾಮದ ಭಗವತಿ ದೇವಸ್ಥಾನದ ಪುನರ್‍ಪ್ರತಿಷ್ಠೆ ಮತ್ತು ಅಷ್ಟಬಂಧ ಕಲಶಾಭಿಷೇಕ ತಾ. 26 ರಿಂದ 28 ರವರೆಗೆ ಮೂರು ದಿನಗಳ ಕಾಲ
ಶಾಸಕ ಬೋಪಯ್ಯ ಕಾಮಗಾರಿಗೆ ಚಾಲನೆಭಾಗಮಂಡಲ, ಫೆ. 23: ಭಾಗಮಂಡಲ ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯಿತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಹಿಂದಿನ ಸಮ್ಮಿಶ್ರ ಸರಕಾರ
ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಕಾರ್ಯಾಗಾರ ಮಡಿಕೇರಿ, ಫೆ. 23: ಪಾಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನಸಿಕ ಆರೋಗ್ಯದ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ
ಅಂತರ್ಜಲ ಜನ ಜಾಗೃತಿ ಶಿಬಿರ ಪ್ಲಾಸ್ಟಿಕ್ ರಹಿತ ಕಾರ್ಯಕ್ರಮ ಮಡಿಕೇರಿ, ಫೆ. 23: ಇತ್ತೀಚೆಗೆ ಮೂರ್ನಾಡು ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಲ ಸಂರಕ್ಷಣೆ, ಸದ್ಭಳಕೆ, ಮರು ಪೂರೈಕೆ, ಅಂತರ್ಜಲ ಗುಣಮಟ್ಟ, ಮಳೆನೀರು ಸಂಗ್ರಹಣೆ ಹಾಗೂ ತೆರೆದ-ತ್ಯಕ್ತ