ಬಾರದ ಮಳೆ: ಬತ್ತಿದ ಕಾಜೂರು ಹೊಳೆ ಶನಿವಾರಸಂತೆ, ಜೂ. 24: ವರ್ಷವಿಡೀ ತುಂಬಿ ಹರಿಯುತ್ತಿದ್ದ ಕಾಜೂರು ಹೊಳೆ ಬರಿದಾಗಿದ್ದು, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ ಏಳೆಂಟು ವರ್ಷಗಳಿಂದ ವಾರ್ಷಿಕ ಮಳೆ
ಎಡದಂಟೆಯಲ್ಲಿ ಮುಂದುವರೆದ ಕಾಡಾನೆ ಹಾವಳಿ ಸೋಮವಾರಪೇಟೆ, ಜೂ. 24: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ-ಸೋಮವಾರಪೇಟೆ, ಜೂ. 24: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ-ನೀಡುತ್ತಿರುವ ಕಾಡಾನೆಗಳನ್ನು ಬಿಸಿಲೆ ಅರಣ್ಯಕ್ಕೆ
ಗಿಡ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 24: ‘ಕೊಡಗು ಫಾರ್ ಟುಮಾರೊ’ ವತಿಯಿಂದ ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾ. 27 ರಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮಕ್ಕೆ
‘ಸೀಲ್ಡೌನ್ ಮಾಡುವುದು ಬೇಡ’: ಗಂಟಲು ದ್ರವ ಪರೀಕ್ಷೆಗೆ ಸೂಚನೆಶನಿವಾರಸಂತೆ, ಜೂ. 24: ಶನಿವಾರಸಂತೆ ಸಮೀಪದ ಗುಂಡೂರಾವ್ ಬಡಾವಣೆ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಇದ್ದಂತಹ ಹಣ್ಣಿನ ವ್ಯಾಪಾರಿ (ಜಿಲ್ಲೆಯ 5ನೇ ಸೋಂಕಿತ) ಬಂದು ಓಡಾಡಿದ ಮಾಹಿತಿಯ ಮೇರೆಗೆ
ಜುಲೈ 4ರ ವರೆಗೆ ಸೋಮವಾರಪೇಟೆಯಲ್ಲಿ ‘ಸೆಲೂನ್ ಸೀಲ್ಡೌನ್’ಸೋಮವಾರಪೇಟೆ, ಜೂ. 24: ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಬೇಕಾದ ಹಿನ್ನೆಲೆ, ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಮುಂದಿನ ಜುಲೈ 4ರವರೆಗೆ ಸೋಮವಾರಪೇಟೆಯ ಎಲ್ಲಾ ಸೆಲೂನ್‍ಗಳನ್ನು ಸೀಲ್‍ಡೌನ್ ಮಾಡಲು ಸವಿತಾ