12ಕ್ಕೇರಿದ ಸಾವಿನ ಸಂಖ್ಯೆಮಡಿಕೇರಿ, ಆ. 14: ಜಿಲ್ಲೆಯ ಕೊರೊನಾ ಸಾವಿನ ಪಟ್ಟಿಗೆ ಒಬ್ಬರ ಸೇರ್ಪಡೆಯಿಂದ ಕೊರೊನಾ ಸಂಬಂಧ ಸಾವಿನ ಸಂಖ್ಯೆ 12ಕ್ಕೆ ಏರಿದೆ. ಮಡಿಕೇರಿಯ ಭಗವತಿ ನಗರದ 58 ವರ್ಷದ
ತೋಟದಲ್ಲೇ ಬೀಡುಬಿಟ್ಟಿರುವ ಕಾಡಾನೆಗಳುಮಡಿಕೇರಿ, ಆ. 14: ಅರೆಕಾಡು ಗ್ರಾಮದಲ್ಲಿ ತಾ. 12 ರಂದು ರಾತ್ರಿ ಅಲ್ಲಿನ ಬಿದ್ದಂಡ ಭೀಮಯ್ಯ ಅವರ ಮನೆಯ ಅಂಗಳಕ್ಕೆ ದಾಳಿ ಮಾಡಿರುವ ಕಾಡಾನೆಗಳು ಇದೀಗ ಸನಿಹದ
ಬೆಂಗಳೂರಿನ ಘಟನೆ ಖಂಡಿಸಿ ಹಿಂ.ಜಾ.ವೇ ಪ್ರತಿಭಟನೆಸೋಮವಾರಪೇಟೆ, ಆ.14: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಇಲ್ಲಿನ ಖಾಸಗಿ
ವಿಷಪೂರಿತ ಮದ್ಯ ಸೇವನೆಯ ದುರಂತ: ಜಿಲ್ಲೆಯಲ್ಲೂ ಎಚ್ಚರಿಕೆಮಡಿಕೇರಿ, ಆ. 14: ಪಂಜಾಬ್‍ನ ಚಂಡೀಗಡದಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ಹಾಗೂ ಆಂಧ್ರ ಪ್ರದೇಶದಲ್ಲಿ ಸ್ಯಾನಿಟೈಸರ್ ಸೇವಿಸಿ ಹಲವರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಗ್ಗೆ ಮುನ್ನೆಚ್ಚರಿಕಾ
ಕಾಡಾನೆಗಳ ತವರೂರಾಗುತ್ತಿರುವ ಗ್ರಾಮಗಳು!ನಾಪೆÇೀಕ್ಲು, ಆ. 14: ಕಾಡಾನೆಗಳು ನಾಲ್ಕುನಾಡಿನ ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ, ಪೇರೂರು, ನೆಲಜಿ ಗ್ರಾಮಗಳನ್ನು ತಮ್ಮ ತವರೂರನ್ನಾಗಿಸಿಕೊಂಡಿವೆ. ಇಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಈ