ಎರಡು ಕುಟುಂಬದವರ ರಕ್ಷಣೆ ಕೂಡಿಗೆ, ಅ. 11: ಕೂಡ್ಲಿಪೇಟೆಯ ಮುರುಗ ಎಂಬವರ ಕುಟುಂಬದ ಇಬ್ಬರು ಮಕ್ಕಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಕೊಪ್ಪದ ವೈದ್ಯಾಧಿಕಾರಿ ಬಳಿ ಚಿಕಿತ್ಸೆ ಪಡೆಯಲು ತಾ.11ರಂದು ರಾತ್ರಿ ಸಂತ್ರಸ್ತರ ಅಹವಾಲು ಆಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷಗೋಣಿಕೊಪ್ಪಲು, ಆ.11: ಭಾರೀ ಮಳೆಗೆ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ಮಾಡಿದರು. ಗೋಣಿಕೊಪ್ಪಲುವಿನ ಪರಿಹಾರ ಕೇಂದ್ರದಲ್ಲಿ ಆಶ್ರಯಆಶ್ಲೇಷ ಮಳೆಯ ಎಂಟು ದಿನಕ್ಕೆ ನಲುಗಿಹೋದ ಕೊಡಗುಮಡಿಕೇರಿ, ಆ.10: ಇದೇ ತಾ. 3 ರಿಂದ ಅಡಿಯಿಟ್ಟಿರುವ ಆಶ್ಲೇಷ ಮಳೆಯ ಎಂಟೇ ದಿನಗಳ ಆರ್ಭಟಕ್ಕೆ ಕೊಡಗಿನ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಜೀವನದಿ ಕಾವೇರಿ ಹೊಳೆದಂಡೆಯಚೇತರಿಕೆಯತ್ತ ಗೋಣಿಕೊಪ್ಪಲುಗೋಣಿಕೊಪ್ಪಲು, ಆ. 10: ಕಳೆದ ಐದು ದಿನಗಳಿಂದ ಒಂದೇ ಸಮನೆ ಸುರಿದ ಮಳೆರಾಯ ಶನಿವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದ. ಕಳೆದ ಎರಡು ದಿನಗಳಿಂದ ಸಂಪರ್ಕ ಕಡಿತಗೊಂಡಿದ್ದ ಗೋಣಿಕೊಪ್ಪ,ಭಯಾನಕತೆಯಲ್ಲಿ ಭರವಸೆ ಕಳೆದುಕೊಂಡಿರುವ ಕುಶಾಲನಗರಮಡಿಕೇರಿ, ಆ. 10: ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ ತನ್ನ ಭವಿಷ್ಯದ ಭರವಸೆಯನ್ನು ಕಳೆದುಕೊಂಡಿದೆ. ಕಳೆದ ಬಾರಿ ಹಾರಂಗಿ ಬಿಡುಗಡೆ ನೀರು ಹಾಗೂ ಕಾವೇರಿ ನದಿ ಹರಿವಿನ
ಎರಡು ಕುಟುಂಬದವರ ರಕ್ಷಣೆ ಕೂಡಿಗೆ, ಅ. 11: ಕೂಡ್ಲಿಪೇಟೆಯ ಮುರುಗ ಎಂಬವರ ಕುಟುಂಬದ ಇಬ್ಬರು ಮಕ್ಕಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಕೊಪ್ಪದ ವೈದ್ಯಾಧಿಕಾರಿ ಬಳಿ ಚಿಕಿತ್ಸೆ ಪಡೆಯಲು ತಾ.11ರಂದು ರಾತ್ರಿ
ಸಂತ್ರಸ್ತರ ಅಹವಾಲು ಆಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷಗೋಣಿಕೊಪ್ಪಲು, ಆ.11: ಭಾರೀ ಮಳೆಗೆ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ಮಾಡಿದರು. ಗೋಣಿಕೊಪ್ಪಲುವಿನ ಪರಿಹಾರ ಕೇಂದ್ರದಲ್ಲಿ ಆಶ್ರಯ
ಆಶ್ಲೇಷ ಮಳೆಯ ಎಂಟು ದಿನಕ್ಕೆ ನಲುಗಿಹೋದ ಕೊಡಗುಮಡಿಕೇರಿ, ಆ.10: ಇದೇ ತಾ. 3 ರಿಂದ ಅಡಿಯಿಟ್ಟಿರುವ ಆಶ್ಲೇಷ ಮಳೆಯ ಎಂಟೇ ದಿನಗಳ ಆರ್ಭಟಕ್ಕೆ ಕೊಡಗಿನ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಜೀವನದಿ ಕಾವೇರಿ ಹೊಳೆದಂಡೆಯ
ಚೇತರಿಕೆಯತ್ತ ಗೋಣಿಕೊಪ್ಪಲುಗೋಣಿಕೊಪ್ಪಲು, ಆ. 10: ಕಳೆದ ಐದು ದಿನಗಳಿಂದ ಒಂದೇ ಸಮನೆ ಸುರಿದ ಮಳೆರಾಯ ಶನಿವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದ. ಕಳೆದ ಎರಡು ದಿನಗಳಿಂದ ಸಂಪರ್ಕ ಕಡಿತಗೊಂಡಿದ್ದ ಗೋಣಿಕೊಪ್ಪ,
ಭಯಾನಕತೆಯಲ್ಲಿ ಭರವಸೆ ಕಳೆದುಕೊಂಡಿರುವ ಕುಶಾಲನಗರಮಡಿಕೇರಿ, ಆ. 10: ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ ತನ್ನ ಭವಿಷ್ಯದ ಭರವಸೆಯನ್ನು ಕಳೆದುಕೊಂಡಿದೆ. ಕಳೆದ ಬಾರಿ ಹಾರಂಗಿ ಬಿಡುಗಡೆ ನೀರು ಹಾಗೂ ಕಾವೇರಿ ನದಿ ಹರಿವಿನ