ಗಿಡಮರಗಳ ಬೆಳೆಸಲು ಪಣ ತೊಟ್ಟ ಇಂಜಿನಿಯರಿಂಗ್ ಪದವೀಧರೆ...ಕಣಿವೆ, ಜು. 28: ಇದೀಗ ಕೊರೊನಾ ನಮ್ಮ ನಾಡನ್ನು ಮಾತ್ರವಲ್ಲ. ಇಡೀ ವಿಶ್ವವನ್ನೇ ವ್ಯಾಪಿಸಿದೆ. ಆಧುನಿಕತೆಯ ಭರಾಟೆಯಲ್ಲಿ ಎಲ್ಲೆಲ್ಲೂ ನಿರ್ನಾಮವಾಗುತ್ತಿರುವ ಸುಂದರ ಪರಿಸರವನ್ನು ಶುದ್ಧವಾದ ಗಾಳಿಯೊಂದಿಗೆ ಮತ್ತೆ
ಕಂದಾಯ ಇಲಾಖೆ ಎಡವಟ್ಟು 12 ದಿನಗಳ ಬಳಿಕ ಸ್ಯಾನಿಟೈಸ್..!ಮರಗೋಡು, ಜು. 28: ಸಾಮಾನ್ಯವಾಗಿ ಕೊರೊನಾ ಸೋಂಕು ಕಾಣಿಸಿಕೊಂಡವರ ಮನೆಯನ್ನು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಅಥವಾ ಕನಿಷ್ಟ ಆಸ್ಪತ್ರೆಗೆ ಸಾಗಿಸಿದ ದಿನದಿಂದಾದರೂ ಸ್ಯಾನಿಟೈಸ್ ಮಾಡಬೇಕು.
ನಾಲಡಿ ನದಿಯಲ್ಲಿ ದಿಢೀರ್ ನೀರು..!ಮಡಿಕೇರಿ, ಜು. 28: ಮಳೆಗಾಲದ ಸಮಯ, ಅದರಲ್ಲೂ ಜುಲೈ ತಿಂಗಳಾದರೂ ಮಳೆಯ ಸುಳಿವಿಲ್ಲದೆ ಎಲ್ಲೆಡೆ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ನದಿ, ತೊರೆಗಳಲ್ಲಿನ ನೀರಿನ ಪ್ರಮಾಣ ಇಳಿಮುಖವಾಗಿದೆ.
ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ*ಸಿದ್ದಾಪುರ, ಜು.28 : ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಅತ್ತಿಮಂಗಲ, ನಲ್ವತ್ತೆಕರೆ, ಬರಡಿ ಮುಖ್ಯ ರಸ್ತೆಯಲ್ಲಿ ಜನರ ಸಂಚಾರಕ್ಕೆ ಅಡಚಣೆಯಾಗಿರುವ ಬೇಲಿಯನ್ನು ತೆರವುಗೊಳಿಸಲು ಜನಪ್ರತಿನಿಧಿಗಳು ನಿರಾಸಕ್ತಿ ತೋರುತ್ತಿರುವುದರಿಂದ ಬಿಜೆಪಿ
ಬ್ಯಾಡಗೊಟ್ಟದಲ್ಲಿ ಬೇಲಿ ನಿರ್ಮಾಣ ಆರಂಭ ಕೂಡಿಗೆ, ಜು. 28: ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಕಂದಾಯ ಇಲಾಖೆ ವತಿಯಿಂದ ಗುರುತಿಸಲ್ಪಟ್ಟ ಜಾಗಕ್ಕೆ ಬೇಲಿ ನಿರ್ಮಾಣದ ಮಾಡುವ ಕಾರ್ಯ ಅರಂಭವಾಗಿದೆ. ಈ