ಕುಶಾಲನಗರದಲ್ಲಿ ಪ್ರತಿಭಟನೆಕುಶಾಲನಗರ, ಸೆ. 6: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್. ಅಖಿಲ ಕರ್ನಾಟಕ ಪ್ರಾಂತೀಯ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಸೇರಿ
ಹೊನ್ನಮ್ಮನ ಕೆರೆ ಒತ್ತುವರಿ ಶನಿವಾರಸಂತೆ,ಸೆ. 6: ಸಮೀಪದ ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ಪೈಸಾರಿ ಸರ್ವೆ ನಂ. 30ರ 0.16 ಎಕರೆ ಸರಕಾರಿ ಹೊನ್ನಮ್ಮನ ಕೆರೆ ಜಾಗದ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಈ ಸಂದರ್ಭ
ಸರ್ಕಾರಿ ಕೆರೆ ಒತ್ತುವರಿ ತೆರವುಶನಿವಾರಸಂತೆ, ಸೆ. 6: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ ಗ್ರಾಮದ ಸ.ನಂ. 47ರ 1.70 ಎಕರೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಈ ಜಾಗದಲ್ಲಿ
ಸಾರ್ವಜನಿಕ ರಸ್ತೆಗೆ ವ್ಯಕ್ತಿಯಿಂದ ಅಡ್ಡಿ; ಸ್ಥಳೀಯರ ಆರೋಪಸೋಮವಾರಪೇಟೆ, ಸೆ. 6: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ನಡ್ಲಕೊಪ್ಪ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗೆ ಸ್ಥಳೀಯ ವ್ಯಕ್ತಿಯೋರ್ವರು ತಡೆಯೊಡ್ಡುತ್ತಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕಂದಾಯ
ಆನೆ ಕೆರೆ ಒತ್ತುವರಿ ಜಾಗ ತೆರವುಕೂಡಿಗೆ, ಸೆ. 6: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿನ ಪ್ರಮುಖವಾದ ಆನೆಕೆರೆಯ ಒತ್ತುವರಿ ಜಾಗವನ್ನು ಕಂದಾಯ ಇಲಾಖೆಯ ವತಿಯಿಂದ ಸರ್ವೆ ನಡೆಸಿ ತೆರವುಗೊಳಿಸಲಾಯಿತು. ಕಳೆದ ನಾಲ್ಕು ವರ್ಷಗಳಿಂದ.