ಸರ್ಕಾರದ ನಿರ್ಲಕ್ಷ್ಯದಿಂದ ಸಂಕಷ್ಟದಲ್ಲಿ ಶಿಕ್ಷಣ ಕ್ಷೇತ್ರ : ಕೊಡಗು ಕಾಂಗ್ರೆಸ್ ಆರೋಪಮಡಿಕೇರಿ, ಸೆ. 6: ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿರುವ ಪರಿಣಾಮ ಶೈಕ್ಷಣಿಕ ಕ್ಷೇತ್ರ ಜಟಿಲ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ ಎಂದು ಜಿಲ್ಲಾ
ಶಿಕ್ಷಕರ ದಿನಾಚರಣೆಯೊಂದಿಗೆ ಗುರು ವೃಂದಕ್ಕೆ ನಮನವೀರಾಜಪೇಟೆ, ಸೆ. 6: ಮನುಕುಲಕ್ಕೆ ಅಕ್ಷರ ಜ್ಞಾನವನ್ನು ನೀಡುವ ಮೂಲಕ ಸಮಾಜಕ್ಕೆ ಶಿಕ್ಷಕರು ಮಾದರಿಯಾಗಿದ್ದಾರೆ. ಶಿಕ್ಷಕರಿಲ್ಲದಿದ್ದರೆ ಜಗತ್ತಿಗೆ ಇಂದು ಯಾವ ಸ್ಥಿತಿ ಬರುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ
ಜನ್ಮಶತಮಾನೋತ್ಸವ ಸ್ಪರ್ಧೆಮಡಿಕೇರಿ, ಸೆ. 6: ತ್ರಿಭಾಷಾ ಸಾಹಿತಿಗಳಾದ ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ನೂರನೇ ಜನ್ಮ ದಿನಾಚರಣೆಯ ಅಂಗವಾಗಿ, ಕೊಡವಾಮೆರ ಕೊಂಡಾಟ ಕೂಟದ ವತಿಯಿಂದ ತಿಂಗಳಿಗೊಂದು
ತಾಂತ್ರಿಕ ಮೆಗಾ ಲೋಕ ಅದಾಲತ್ಮಡಿಕೇರಿ, ಸೆ.6: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಕೊಡಗು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಾ. 19 ರಂದು ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು ನ್ಯಾಯಾಲಯದಲ್ಲಿ
ರಸ್ತೆ ಬದಿಯಲ್ಲಿ ಕಸ : ಸಾರ್ವಜನಿಕರ ದೂರುಕೂಡಿಗೆ, ಸೆ. 6: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕೆರೆ ರಸ್ತೆಯ ಬದಿಯಲ್ಲಿ ಗೋಣಿಚೀಲದಲ್ಲಿ ತುಂಬಿಸಿಕೊಂಡು ಬಂದು ಆನೆಕೆರೆಯ ಒಂದು ಬದಿಯ ಖಾಲಿ ಇರುವ