ಶಾಲಾ ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ : ಸುರೇಶ್ ಕುಮಾರ್ಮಡಿಕೇರಿ, ಸೆ. 29: ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ಪ್ರಾಥಮಿಕ-ಪ್ರೌಢ ಶಿಕ್ಷಣ
ಬಾಳೆಲೆ ಕೊಡವ ಸಮಾಜ : ಸ್ಥಳಾವಕಾಶಕ್ಕೆ ನಿರ್ಬಂಧಗೋಣಿಕೊಪ್ಪಲು, ಸೆ. 29: ಕೊಡವ ಯುವತಿ ಅನ್ಯಜಾತಿಯ ಪುರುಷನನ್ನು ವಿವಾಹವಾದಲ್ಲಿ ಅಂತಹ ಯುವಕ ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆ ಯನ್ನು ತೊಟ್ಟು ವಿವಾಹದಲ್ಲಿ ಸಂಭ್ರಮಿಸುವಂತಿಲ್ಲ, ‘ಗೆಜ್ಜೆತಂಡ್’ನ್ನು ಹಿಡಿಯುವಂತಿಲ್ಲ.
ಚಾಮುಂಡೇಶ್ವರಿ ಆರಾಧನೆಯೊಂದಿಗೆ ಗೋಣಿಕೊಪ್ಪ ದಸರಾಗೋಣಿಕೊಪ್ಪ ವರದಿ, ಸೆ. 29: ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ವಿಸರ್ಜನೆ ಕಾರ್ಯಕ್ರಮದ ಮೂಲಕ ಗೋಣಿಕೊಪ್ಪ ದಸರಾ ಆಚರಿಸುವ ನಿರ್ಧಾರವನ್ನು ಕಾವೇರಿ ದಸರಾ ಸಮಿತಿ ಮಹಾಸಭೆಯಲ್ಲಿ ತೆಗೆದು
ಕ್ಷೇತ್ರದ ಆಚಾರದಲ್ಲಿ ಹಸ್ತಕ್ಷೇಪಕ್ಕೆ ಸಮಿತಿಗೆ ಅವಕಾಶವಿಲ್ಲಮಡಿಕೇರಿ, ಸೆ. 29: ತಲಕಾವೇರಿ ಭಾಗಮಂಡಲ ಕ್ಷೇತ್ರಕ್ಕೆ ಭಕ್ತರು ಅವರವರ ಸಾಂಪ್ರದಾಯಿಕ ವೇಷ ಭೂಷಣದೊಂದಿಗೆ ಆಗಮಿಸುವುದನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ತಡೆಯುವ ಅವಕಾಶವಿಲ್ಲವೆಂದು
ಉದ್ಯಮಿ ಸಮಾಜಸೇವಕ ಬಿ.ಎಸ್. ಸದಾನಂದ್ ನಿಧನಸೋಮವಾರಪೇಟೆ, ಸೆ.29: ಸೋಮವಾರಪೇಟೆಯ ಉದ್ಯಮಿ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಪಟ್ಟಣ ಸಮೀಪದ ಕಾನ್ವೆಂಟ್ ಶಾಲೆ ಹತ್ತಿರದ ನಿವಾಸಿ, ಅಲೋಕ ಫ್ಯಾಮಿಲಿ ರೆಸ್ಟೋರೆಂಟ್‍ನ ಮಾಲೀಕ ಬಿ.ಎಸ್. ಸದಾನಂದ್(63)