ಕೊರೊನಾ ನೆಪದಲ್ಲಿ ಮತಾಂತರಕ್ಕೆ ಯತ್ನ...!ಮಡಿಕೇರಿ, ಅ. 7: ಯೇಸುಕ್ರಿಸ್ತನ ಪ್ರಾರ್ಥನೆ ಮಾಡಿದರೆ ಕೊರೊನಾ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆ ಎಂದು ಕೊರೊನಾ ಸೋಂಕಿತರ ವ್ಯಕ್ತಿಯನ್ನು ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು
ವಶಪಡಿಸಿಕೊಂಡಿದ್ದ ಕಳ್ಳಭಟ್ಟಿ ನಾಶಸೋಮವಾರಪೇಟೆ, ಅ.7: ತಾಲೂಕಿನ ವಿವಿಧೆಡೆ ಅಕ್ರಮವಾಗಿ ತಯಾರಿಸಿದ್ದ / ಮಾರಾಟ ಮಾಡುತ್ತಿದ್ದ ಸಂದರ್ಭ ಧಾಳಿ ನಡೆಸಿ ವಶಪಡಿಸಿಕೊಂಡ ಕಳ್ಳಭಟ್ಟಿಯನ್ನು ಇಲ್ಲಿನ ಅಬಕಾರಿ ಇಲಾಖಾ ಆವರಣದಲ್ಲಿ ನಾಶಗೊಳಿಸಲಾಯಿತು. ತಾಲೂಕಿನಲ್ಲಿ ಸುಮಾರು
ಸಾರ್ವಜನಿಕರು ವ್ಯಾಪಾರಿಗಳು ಜಾಗೃತರಾಗಲು ಕರೆಶನಿವಾರಸಂತೆ, ಅ. 7: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರು ಜವಾಬ್ದಾರಿ ಅರಿತು, ಅವರವರ ಆರೋಗ್ಯದ ಬಗ್ಗೆ ಅವರೇ ಎಚ್ಚರ ವಹಿಸಬೇಕು
ಕಾಂಗ್ರೆಸ್ ಪ್ರತಿಭಟನೆ: ಬಿಜೆಪಿ ಟೀಕೆಮಡಿಕೇರಿ, ಅ. 7: ನಿಯಮ ಮೀರಿ ಹಣ ಸಂಪಾದಿಸಿದ ಆರೋಪದಡಿ ಪ್ರಕರಣಗಳನ್ನು ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರ ಜಿಲ್ಲಾ ಕಾಂಗ್ರೆಸ್ ಸಮಿತಿ ಅ.8
ಕಾರ್ಯಕ್ರಮ ಮುಂದೂಡಿಕೆಮಡಿಕೇರಿ, ಅ. 7: ಮಡಿಕೇರಿಯ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ವತಿಯಿಂದ ತಾ. 10 ರಂದು ಮಡಿಕೇರಿ ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಾಲಿನ ಪ್ರತಿಭಾ