ಹೊಸ 112 ಪ್ರಕರಣಗಳು 596 ಸಕ್ರಿಯ ಮಡಿಕೇರಿ, ಅ. 14: ಜಿಲ್ಲೆಯಲ್ಲಿ ಹೊಸದಾಗಿ 112 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3974 ಪ್ರಕರಣಗಳು ವರದಿಯಾಗಿದ್ದು, 3319 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 59 ಮಂದಿ ಸಾವನ್ನಪ್ಪಿದ್ದು
ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಅವಕಾಶಮಡಿಕೇರಿ, ಅ. 13: ವಿಶ್ವಮಟ್ಟದಲ್ಲಿಯೆ ಕೋವಿಡ್ ತಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಕೊಡಗು ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ಪ್ರಸಕ್ತ ವರ್ಷ ಒಂದೆಡೆ ಪ್ರಾಕೃತಿಕ ವಿಕೋಪ, ಮತ್ತೊಂದೆಡೆ ಕೊರೊನಾ ಸಂಕಟದ
ಸಂಪತ್ ಹತ್ಯೆ ಪ್ರಕರಣ : ನಾಲ್ವರು ಪೊಲೀಸರ ವಶಕ್ಕೆಮಡಿಕೇರಿ, ಅ. 13: ಸುಳ್ಯದ ಶಾಂತಿ ನಗರದಲ್ಲಿ ತಾ.8ರಂದು ಬೆಳ್ಳಂಬೆಳಿಗ್ಗೆ ನಡೆದ ಕಲ್ಲುಗುಂಡಿಯ ಸಂಪತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೆÇಲೀಸ್ ಬಂಧನದಲ್ಲಿದ್ದ ಪ್ರಮುಖ ನಾಲ್ವರು
ಬಡ ಕಾರ್ಮಿಕರ ಮಕ್ಕಳೀಗ ಪೊಲೀಸ್ ಅಧಿಕಾರಿಗಳುಶನಿವಾರಸಂತೆ, ಅ. 13: ಕುಗ್ರಾಮವೊಂದರ ಬಡ ಕಾರ್ಮಿಕ ದಂಪತಿಯರ ಮಕ್ಕಳಾಗಿ ಜನಿಸಿದ ಸಹೋದರರು ಕಷ್ಟಪಟ್ಟು ಹಳ್ಳಿ ಸರಕಾರಿ ಶಾಲೆಯಲ್ಲಿ ಓದು ಪೂರೈಸಿ, ಪೊಲೀಸ್ ಇಲಾಖೆಯ ಪರೀಕ್ಷೆ ಬರೆದು
ನಿಲ್ಲದ ಮಳೆ... ಮುಗಿಯದ ಬವಣೆಮಡಿಕೇರಿ, ಅ. 13: ಕೊಡಗಿನ ಮಳೆಗಾಲಕ್ಕೆ ಪದೇ ಪದೇ ಅರಬ್ಬಿಸಮುದ್ರ, ಬಂಗಾಳಕೊಲ್ಲಿಯಲ್ಲಿ ಆಗಾಗ್ಗೆ ಉಂಟಾಗುತ್ತಿರುವ ವಾಯುಭಾರ ಕುಸಿತವು ತಳಕು ಹಾಕಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ಮಳೆಗಾಲದ