ಭಾಗಮಂಡಲಕ್ಕೆ 230 ಇಂಚು ಮಳೆಮಡಿಕೇರಿ, ಅ. 15: ಕಳೆದ 24 ಗಂಟೆಗಳಲ್ಲಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ 8.03 ಇಂಚು ಮಳೆಯೊಂದಿಗೆ ಭಾಗಮಂಡಲ ಸರಹದ್ದಿನಲ್ಲಿ 3.89 ಇಂಚು ದಾಖಲಾಗಿದೆ. ಈ
ದುಬಾರೆಯಲ್ಲಿ ನಟಿ ಶೃತಿಕಣಿವೆ, ಅ. 15: ಕೊಡಗಿನ ಪ್ರಮುಖ ಪ್ರವಾಸಿಧಾಮ ದುಬಾರೆಯ ಸಾಕಾನೆಯ ಶಿಬಿರಕ್ಕೆ ಚಲನಚಿತ್ರ ನಟಿ ಶೃತಿ ಗುರುವಾರ ಭೇಟಿ ನೀಡಿ ಸಾಕಾನೆಗಳೊಂದಿಗೆ ಕೆಲಕಾಲ ವಿಹರಿಸಿದರು. ಕುಟುಂಬ ಸದಸ್ಯರೊಂದಿಗೆ ಕೊಡಗು
ಬುಡಕಟ್ಟು ಸ್ಥಾನ : ಬೆಸಗೂರಿನಲ್ಲಿ ಸಿಎನ್ಸಿ ಜನಜಾಗೃತಿಮಡಿಕೇರಿ, ಅ. 15: ಕೊಡವ ಜನಾಂಗವನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ ಮಡಿಕೇರಿ, ಅ. 15: ಕೊಡವ ಜನಾಂಗವನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ಬೇಡಿಕೆಗೆ ಸಂಬಂಧಿಸಿದಂತೆ
ಕೊಡ್ಲಿಪೇಟೆಯಲ್ಲಿ ಮಧ್ಯಾಹ್ನದವರೆಗೆ ವ್ಯಾಪಾರ ವಹಿವಾಟು ಕೊಡ್ಲಿಪೇಟೆ, ಅ. 15: ಕೊಡ್ಲಿಪೇಟೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕೋವಿಡ್-19 ವ್ಯಾಪಕವಾಗುತ್ತಿರುವ ಹಿನ್ನೆಲೆ ಪ್ರತಿದಿನ ಅರ್ಧ ದಿನ ಮಾತ್ರ ವ್ಯಾಪಾರ-ವಹಿವಾಟು ನಡೆಸಲು ವಾಣಿಜ್ಯೋದ್ಯಮಿಗಳ ಸಂಘದ ಸ್ಥಾನೀಯ
ಪಕ್ಷದ ಜಿಲ್ಲಾ ಕಚೇರಿ ಉದ್ಘಾಟನೆವೀರಾಜಪೇಟೆ, ಅ. 15: ವೀರಾಜಪೇಟೆ ನಗರದಲ್ಲಿ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ನೂತನ ಜಿಲ್ಲಾ ಕಚೇರಿಯನ್ನು ರಾಜ್ಯ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್