ನೀರು ಒದಗಿಸಲು ಒತ್ತಾಯ ಕೂಡಿಗೆ, ಅ. 18: ಹಾರಂಗಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರನ್ನು ಒದಗಿಸುವಂತೆ ಈ ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ಮಳೆಯಿಂದಾಗಿ ಅಣೆಕಟ್ಟೆಗೆ ಹೆಚ್ಚು
ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯಲ್ಲಿ ಅವ್ಯವಹಾರ ಆಗಿಲ್ಲ ಕಣಿವೆ, ಅ.18 : ಬಸವನಹಳ್ಳಿಯಲ್ಲಿರುವ ಲ್ಯಾಂಪ್ಸ್ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸಂಘದ ಆಡಳಿತ ಮಂಡಳಿಯ ಹಾಲಿ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಸ್ಪಷ್ಟನೆ
ಒತ್ತುವರಿ ಜಾಗ ಮರಳಿ ಅರಣ್ಯ ಇಲಾಖೆಗೆ ಗೋಣಿಕೊಪ್ಪ ವರದಿ, ಅ. 18: ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರಕಾಡು ಒತ್ತಿನಲ್ಲಿ ಕಾಫಿ ಬೆಳೆಗಾರ ಕಾಡ್ಯಮಾಡ ಗೌತಮ್ ಅವರಿಗೆ ಸೇರಿದ ಕಾಫಿತೋಟವಿತ್ತು. ಇದನ್ನು ಬಡಾವಣೆಯಾಗಿ ಪರಿವರ್ತಿಸಲಾಗುತ್ತಿದ್ದು,
ಮನೆ ಮನೆಗಳಲ್ಲಿ ಕಣಿಪೂಜೆಯ ಭಕ್ತಿಭಾವಮಡಿಕೇರಿ, ಅ. 18: ತಲಕಾವೇರಿ ತೀರ್ಥೋದ್ಭವ ಬಳಿಕ ಮರು ದಿನವಾದ ಇಂದು ನಸುಕಿನಲ್ಲಿ ಮಾತೆಯನ್ನು ಕುಲದೇವಿಯಾಗಿ ಆರಾಧಿಸುವ ಭಕ್ತರು ಮನೆ ಮನೆಗಳಲ್ಲಿ ಕಣಿಪೂಜೆಯೊಂದಿಗೆ ಶ್ರೀ ಕಾವೇರಿ ಮಾತೆಯನ್ನು
ಕಸಾಪದಿಂದ ದಸರಾ ಕವಿಗೋಷ್ಠಿಮಡಿಕೇರಿ, ಅ. 18: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ ಬಾರಿ ದಸರಾ ಅಂಗವಾಗಿ ಜಿಲ್ಲಾ ಮಟ್ಟದ ಅಂತರ್ಜಾಲ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಕವಿಗಳಿಗೆ ಹಾಗೂ