ಕದನೂರಿನಲ್ಲಿ ಸ್ವಚ್ಛ ಭಾರತ್ಮಡಿಕೇರಿ, ಡಿ. ೨೯: ಮಡಿಕೇರಿ ಇನ್ನರ್‌ವಿಲ್ ವತಿಯಿಂದ ತಾ. ೨೮ರಂದು ಕದನೂರು ಗ್ರಾಮದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷೆ ದಿವ್ಯಾ ಮುತ್ತಣ್ಣ, ಕಾರ್ಯದರ್ಶಿ ಸ್ವೇತಾ ಪೂಣಚ್ಚ ಅವರೊಂದಿಗೆ
ಹುಲಿ ಸಂರಕ್ಷಣಾ ಉದ್ಯಾನವನಗಳಿಗೆ ಹೈಟೆಕ್ ಸ್ಪರ್ಶ: ಸಚಿವ ಆನಂದ್ ಸಿಂಗ್ ಬೆAಗಳೂರು, ಡಿ. ೨೯: ರಾಜ್ಯದ ಹುಲಿ ಸಂರಕ್ಷಣಾ ಉದ್ಯಾನವನಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಂಗಳವಾರ ೧೧ನೇ ಹುಲಿ
ಅಕ್ರಮ ಹೆಬ್ಬಲಸು ಸಾಗಾಟ : ಬಂಧನಭಾಗಮAಡಲ, ಡಿ. ೨೯ : ಕಡಿಯತ್ತೂರು ಗ್ರಾಮದಿಂದ ಕಾರುಗುಂದ ಮಾರ್ಗವಾಗಿ ಕೊಟ್ಟಮುಡಿಗೆ ಅಕ್ರಮವಾಗಿ ಲಾರಿಯೊಂದರಲ್ಲಿ ಮರ ಸಾಗಾಟವಾಗುವ ಖಚಿತ ವರ್ತಮಾನದ ಮೇರೆಗೆ ಮಡಿಕೇರಿ ವಿಭಾಗದ ಅಧಿಕಾರಿಗಳಾದ ಡಿ.ಸಿ.ಎಫ್.
ನಗರದಲ್ಲಿ ಸಿಸಿ ಕ್ಯಾಮರಾ ದುರಸ್ತಿಮಡಿಕೇರಿ, ಡಿ. ೨೯: ಮಡಿಕೇರಿ ನಗರ ವ್ಯಾಪ್ತಿಯ ಆಯಾಕಟ್ಟಿನ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಈ ಹಿಂದೆ ಪೊಲೀಸ್ ಇಲಖೆ ವತಿಯಿಂದ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಇದೀಗ
ಜ.೨ ರಂದು ಎಡಪಾಲದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಮಡಿಕೇರಿ ಡಿ.೨೯ : ಹೊಸ ವರ್ಷದ ಪ್ರಯುಕ್ತ ‘ಫೋರ್ ಸ್ಟಾರ್’ ಯುವಕ ಸಂಘದ ವತಿಯಿಂದ ತಾ. ೩೧ ರಂದು ನಡೆಸಲು ಉದ್ದೇಶಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು