ಕಾಂಗ್ರೆಸ್ ಖಂಡನೆಮಡಿಕೇರಿ, ಜು. 12: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‍ರವರ ಮುಂಬೈನ ದಾದ್ರದಲ್ಲಿರುವ ನಿವಾಸ ರಾಜಗೃಹದಲ್ಲಿ ತಾ. 7 ರಂದು ದುಷ್ಕರ್ಮಿಗಳು ದಾಳಿ ಮಾಡಿದ್ದು
‘ಸೆಲ್ಫಿ’ಗಾಗಿ ಕಾಡಾನೆಯೊಂದಿಗೆ ಚೆಲ್ಲಾಟಚೆಟ್ಟಳ್ಳಿ, ಜು.12: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಕಾಡಾನೆಗಳು, ಹಾಗೂ ವನ್ಯ ಜೀವಿಗಳ ಹಾವಳಿಯಿಂದ ಕೊಡಗಿನ ಜನರು
ಕೊರೊನಾ ಪಾಸಿಟಿವ್ ಕಂಡುಬಂದ ಹಳ್ಳದಿಣ್ಣೆ ಗ್ರಾಮಕ್ಕೆ ಸಂಪರ್ಕ ತಡೆಸೋಮವಾರಪೇಟೆ, ಜು. 12: ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಳ್ಳದಿಣ್ಣೆ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ
ಇಂದು ಸೋಮವಾರಪೇಟೆ ಸಂತೆ ರದ್ದು ಸೋಮವಾರಪೇಟೆ, ಜು.12: ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಕಂಟೈನ್‍ಮೆಂಟ್ ವಲಯ ತೆರೆದಿರುವದರಿಂದ ಸೋಮವಾರದಂದು ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ. ಅದರಂತೆ ಕಳೆದೆರಡು ವಾರದ ಸಂತೆ ರದ್ದುಗೊಂಡಿದ್ದು,
ನಾಳೆ ಕಾಡಾನೆ ಕಾರ್ಯಾಚರಣೆಚೆಯ್ಯಂಡಾಣೆ, ಜು. 12: ಚೆಯ್ಯಂಡಾಣೆ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರ, ಮರಂದೋಡ, ಕರಡ ಗ್ರಾಮದ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ವೀರಾಜಪೇಟೆ ವಿಭಾಗ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಾ.