ಎಸ್.ಎಂ.ಒ. ಹಳೆ ವಿದ್ಯರ್ಥಿಗಳ ಸಂಗಮ*ಗೋಣಿಕೊಪ್ಪಲು, ಜ. ೧೩: ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸಲು ಗ್ರಾಮದ ೮೮ ಕುಟುಂಬಗಳು ಸಂಘಟಿತರಾಗಿ ಸ್ವಚ್ಛ ಭಾರತ್ ಅಭಿಯಾನ ಹಮ್ಮಿಕೊಂಡರು. ನಲ್ಲೂರುವಿನ ಶ್ರೀ
ಎಸ್.ಎಂ.ಒ. ಹಳೆ ವಿದ್ಯಾರ್ಥಿಗಳ ಸಂಗಮಸಿದ್ದಾಪುರ, ಜ. ೧೩: ೧೯೭೫ ರಲ್ಲಿ ಪ್ರಾರಂಭವಾದ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧೀನದಲ್ಲಿರುವ ಎಸ್.ಎಂ.ಓ. ಅನಾಥಾಶ್ರಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು, ಧಾರ್ಮಿಕ ಹಾಗೂ ಲೌಕಿಕ
ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹಕುಶಾಲನಗರ, ಜ. ೧೩: ಕುಶಾಲನಗರ ದಂಡಿನಪೇಟೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಶಿಶು
ಮೂರ್ನಾಡು ಕಾಲೇಜಿನಲ್ಲಿ ಪೋಷಕರ ಸಭೆಮಡಿಕೇರಿ, ಜ. ೧೩: ಮೂರ್ನಾಡು ಪದವಿ ಕಾಲೇಜಿನ ಆವರಣದಲ್ಲಿ ಪೋಷಕರು ಹಾಗೂ ಶಿಕ್ಷಕರ ಸಭೆಯನ್ನು ತಾ. ೭ ರಂದು ನೆರವೇರಿಸ ಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ
ಧರ್ಮಸ್ಥಳ ಸಂಘದಿAದ ಮಾಸಾಶನ ವಾಕರ್ ಸ್ಟಾö್ಯಂಡ್ ವಿತರಣೆಸೋಮವಾರಪೇಟೆ, ಜ. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಮೀಪದ ಶಾಂತಳ್ಳಿ ಗ್ರಾಮದ ವಿಶೇಷಚೇತನ ಮಹಿಳೆಗೆ ಮಾಸಾಶನ ಹಾಗೂ ವಾಕರ್ ಸ್ಟಾö್ಯಂಡ್ ವಿತರಿಸಲಾಯಿತು. ಶಾಂತಳ್ಳಿಯ ನಿರ್ಗತಿಕ