ರೂ. ೯ ಕೋಟಿ ವೆಚ್ಚದ ಕುಡಿಯುವ ನೀರು ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆಕೂಡಿಗೆ, ಜ. ೧೮: ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಮುಖ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯ ಅಡಿಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಆರು ಗ್ರಾಮ ಪಂಚಾಯ್ತಿ
ಒಳಾಂಗಣ ಕ್ರೀಡಾಂಗಣವನ್ನು ಪಟ್ಟಣ ಪಂಚಾಯಿತಿಗೆ ನಿರ್ವಹಿಸಲು ನಿರ್ಧಾರವೀರಾಜಪೇಟೆ, ಜ. ೧೮: ವೀರಾಜಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಹಾಗೂ ಅನೇಕ ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಶಟಲ್ ಬ್ಯಾಡ್ ಮಿಂಟನ್ ಒಳಾಂಗಣ
ಸಂಸದರಿAದ ಸಿಂಥೆಟಿಕ್ ಟರ್ಫ್ ಕಾಮಗಾರಿ ಪರಿಶೀಲನೆಸೋಮವಾರಪೇಟೆ,ಜ.೧೮: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಗತಿಯಲ್ಲಿರುವ ರೂ. ೪.೧೫ ಕೋಟಿ ವೆಚ್ಚದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು. ಯುವ ಸಬಲೀಕರಣ ಮತ್ತು
ಹಾಕಿಪಟು ಕುಲದೀಪ್ ನಿಧನಸೋಮವಾರಪೇಟೆ,ಜ.೧೮: ಶಾಂತಳ್ಳಿ ಗ್ರಾಮದ ನಿವಾಸಿ, ಹಾಕಿ ಆಟಗಾರಎಸ್.ಎಂ. ಕುಲದೀಪ್(೪೦)ಅವರು ಅನಾರೋಗ್ಯದಿಂದ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ೪ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕುಲದೀಪ್ ಅವರನ್ನು ಮೈಸೂರಿನ ಕೆ.ಆರ್.
ಸಂಕ್ರಾAತಿ ಪ್ರಯುಕ್ತ ಕ್ರೀಡಾಕೂಟಕೂಡಿಗೆ, ಜ. ೧೮: ಸಂಕ್ರಾAತಿ ಅಂಗವಾಗಿ ಬೈಚನಹಳ್ಳಿಯ ಗೆಳೆಯರ ಬಳಗದ ಆಶ್ರಯದಲ್ಲಿ ೫ನೇ ವರ್ಷದ ಕ್ರಿಕೆಟ್ ಪಂದ್ಯಾಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಬೈಚನಹಳ್ಳಿಯ