ಕುಕ್ಲೂರು ಗ್ರಾಮದ ಒಂದು ಭಾಗ ಸೀಲ್ಡೌನ್ ವೀರಾಜಪೇಟೆ, ಜು. 20: ಕುಕ್ಲೂರು ಗ್ರಾಮದಲ್ಲಿ 51 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಇಂದು ಅವರ ವಾಸದ ಮನೆಯ ಆಜುಬಾಜಿನಲ್ಲಿರುವ ಹದಿನಾರು ಕುಟುಂಬಗಳಿರುವ 60ಮಂದಿ ಜನಸಂಖ್ಯೆ
ರಸ್ತೆ ಗುಂಡಿ ಮುಚ್ಚಿಸಿದ ಪೆÇಲೀಸರುನಾಪೆÇೀಕ್ಲು, ಜು. 20: ನಾಪೆÇೀಕ್ಲು ಪಟ್ಟಣದ ಆಟೋ ನಿಲ್ದಾಣದ ಬಳಿ ನಾಪೆÇೀಕ್ಲು- ಪಾರಾಣೆ ಮುಖ್ಯ ರಸ್ತೆಯಲ್ಲಿ ಉಂಟಾದ ಬೃಹತ್ ಗುಂಡಿಯನ್ನು ಮಡಿಕೇರಿ ಗ್ರಾಮಾಂತರ ಪೆÇಲೀಸ್ ಠಾಣಾ ವೃತ್ತನಿರೀಕ್ಷಕ
ಮುಕ್ತಾಯ ಹಂತದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಶನಿವಾರಸಂತೆ, ಜು. 20: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಲುವಾಗಿಲು ಗ್ರಾಮದಿಂದ ಆಗಳಿ ಗ್ರಾಮದವರೆಗೆ ಹೇಮಾವತಿ ಹಿನ್ನೀರು ಯೋಜನೆಯಡಿ ರೂ. 1 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ
ಕೊರೊನಾ ವಿರುದ್ಧ ಸಮರ ಸಾರಿರುವ ಯುವಕರ ಪಡೆಪೆÇನ್ನಂಪೇಟೆ, ಜು.20: ಕೊರೊನಾ ಪಾಸಿಟಿವ್ ಪ್ರಕರಣಗಳು ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ಪೆÇನ್ನಂಪೇಟೆ ಯ ಮಹಾತ್ಮಾ ಗಾಂಧಿ ನಗರದ (ಎಂ.
ಕಾಡು ಕುರಿ ಬೇಟೆ: ಓರ್ವನ ಬಂಧನವೀರಾಜಪೇಟೆ, ಜು.20: ವೀರಾಜಪೇಟೆ ಬಳಿಯ ಕೆದ ಮುಳ್ಳೂರು ಗ್ರಾಮದ ಅರಣ್ಯದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ ಆರೋಪದ ಮೇರೆ ಅರಣ್ಯಾಧಿಕಾರಿ ಗಳು 3 ಕೆಜಿ ಮಾಂಸ ಸಮೇತ ವಿಶ್ವನಾಥ್