ಎಂಡಿಎಸ್ನಲ್ಲಿ ಪ್ರಥಮ ಮಡಿಕೇರಿ, ಜು. 24: ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ಸ್ನಾತಕೋತ್ತರ ಪದವಿಯಲ್ಲಿ ಡಾ. ಕೆ. ವರ್ಷಾ ರವಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದು, ಮಣಿಪಾಲ ಯೂನಿವರ್ಸಿಟಿಗೆ
ಪೆಗ್ಗರಿಕಾಡು ಕಾಲೋನಿ ರಸ್ತೆ ಅವ್ಯವಸ್ಥೆ ವೀರಾಜಪೇಟೆ, ಜು. 24: ಅನೇಕ ವರ್ಷಗಳಿಂದ ಡಾಂಬರೀಕರಣ ಕಾಣದೆ ಗುಂಡಿಗಳಿಂದ ತುಂಬಿ ಸಂಚಾರಕ್ಕೆ ಅಯೋಗ್ಯವಾಗಿರುವ ಬಿಟ್ಟಂಗಾಲ ಮತ್ತು ಪೆಗ್ಗರಿಕಾಡು ಕಾಲೋನಿಯ ಸಂಪರ್ಕ ರಸ್ತೆಯ ದುಸ್ಥಿತಿ ಬಗ್ಗೆ ಗ್ರಾಮಸ್ಥರು
ಆಲೂರುಸಿದ್ದಾಪುರ ರೋಟರಿ ಪದಾಧಿಕಾರಿಗಳ ಪದಗ್ರಹಣಮುಳ್ಳೂರು, ಜು. 24: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ವಿಶ್ವಮಟ್ಟದಲ್ಲಿ ಜನಮನ್ನಣೆ ಗಳಿಸಿರುವ ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದು ಸದಸ್ಯರಿಗೆ ಹೆಮ್ಮೆಯ ವಿಷಯ ಎಂದು ರೋಟರಿ ಕ್ಲಬ್ ಕೊಡಗು ಜಿಲ್ಲಾ
ಸಿದ್ದಾಪುರದಲ್ಲಿ ಮುಂದುವರಿದ ನಿರ್ಬಂಧಸಿದ್ದಾಪುರ, ಜು.24 : ಸಿದ್ದಾಪುರದ ಮಾರುಕಟ್ಟೆ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಾಸಮಾಡುತ್ತಿದ್ದ ಭಾಗದಲ್ಲಿ ಸೀಲ್ ಡೌನ್ ಮಾಡಲಾಗಿದೆ ಇತ್ತೀಚೆಗೆಷ್ಟೇ ಸಿದ್ದಾಪುರ
ಬೇಡಿಕೆಗಳ ಈಡೇರಿಕೆಗೆ ಮನವಿವೀರಾಜಪೇಟೆ, ಜು. 24: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕೃಷಿಕ-ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಕರ್ನಾಟಕ ಪ್ರಾಂತ ರೈತ ಸಂಘದ