ಕೊರೊನಾ ಸೋಂಕಿತ ಯುವತಿ ಕೆಲಸಕ್ಕಿದ್ದ ಬ್ಯೂಟಿ ಪಾರ್ಲರ್ ಸ್ಯಾನಿಟೈಸ್ಸೋಮವಾರಪೇಟೆ,ಜು.25: ಪಟ್ಟಣದ ಕಕ್ಕೆಹೊಳೆ ಸಮೀಪ ವಾಸವಿರುವ, ಕೊರೊನಾ ಸೋಂಕಿತ ಯುವತಿ ಕೆಲಸ ಮಾಡಿದ್ದ ಪಟ್ಟಣದ ಬ್ಯೂಟಿ ಪಾರ್ಲರ್‍ನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸ್ಯಾನಿಟೈಸ್ ಮಾಡಿದರು. ಕಕ್ಕೆಹೊಳೆ ಸಮೀಪದ ನಿವಾಸಿ,
ಕೋಟೆ ಕಟ್ಟಡ ಅಭಿವೃದ್ಧಿಯಾಗಲಿ: ಅಪ್ಪಚ್ಚು ರಂಜನ್ಮಡಿಕೇರಿ, ಜು. 25: ನಗರದ ಪುರಾತನ ರಾಜರ ಕೋಟೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಶಾಸಕ ರಂಜನ್ ವೀಕ್ಷಿಸಿದರು. ಕೋಟೆಯ ಹಳೆಯ ಸ್ವರೂಪ ವನ್ನು ಉಳಿಸುವ ನಿಟ್ಟಿನಲ್ಲಿ ಕಾಮಗಾರಿ
ಎಮ್ಮೆಮಾಡುವಿನಲ್ಲಿ ಮನೆ ಸೀಲ್ಡೌನ್ನಾಪೆÇೀಕ್ಲು, ಜು. 25 : ಸಮೀಪದ ಎಮ್ಮೆಮಾಡು ಗ್ರಾಮದ ಕುರುಳಿ ಮಾಂದಲ್ ಬಳಿಯ ನಿವಾಸಿ 48 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ತಹಶೀಲ್ದಾರ್ ಮಹೇಶ್
ಕೊಡಗಿನಲ್ಲಿ ಶೇ. 35 ರಷ್ಟು ಕೃಷಿ ಚಟುವಟಿಕೆ ಪ್ರಗತಿಮಡಿಕೇರಿ, ಜು. 24: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಪ್ರಗತಿಯಲ್ಲಿದ್ದರೂ, ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ನಡುವೆ ಅನ್ನದಾತನಿಗೆ ಕಾಲಕಾಲಕ್ಕೆ ಮಾಹಿತಿ ನೀಡುವಲ್ಲಿ ಕರ್ತವ್ಯನಿರತ ಸಿಬ್ಬಂದಿ ಒತ್ತಡದಲ್ಲಿ
87ರ ವೃದ್ಧೆ 3 ತಿಂಗಳ ಮರಿಮಗ ಗುಣಮುಖಮಡಿಕೇರಿ, ಜು. 24: ಜಾಗತಿಕ ಕೊರೊನಾ ಸೋಂಕಿನಿಂದ ಅನೇಕ ಹಿರಿಯರು, ತೀರಾ ಕಿರಿಯರು ಜೀವ ಭಯ ಎದುರಿಸುತ್ತಿದ್ದರೆ ಇಂತಹ ಯಾವದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ