ಫೀ.ಮಾ. ಕಾರ್ಯಪ್ಪ ಜ. ತಿಮ್ಮಯ್ಯ ಅವರಿಗೆ ಭಾರತ ರತ್ನಕ್ಕೆ ಶಿಫಾರಮಡಿಕೇರಿ, ಫೆ. ೫: ಭಾರತರತ್ನ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬAಧಿಸಿದAತೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಹಾಗೂ ಮಾರ್ಗಸೂಚಿಯಲ್ಲಿ ಕೇಂದ್ರ ಸರಕಾರವು ಈ ಕುರಿತು ಪ್ರಧಾನಮಂತ್ರಿಗಳೇ ರಾಷ್ಟçಪತಿಗೆ ನೇರವಾಗಿ
ಬೆಂಗಳೂರಿನಲ್ಲಿ ಅವಘಡ : ಜಿಲ್ಲೆಯ ಯುವಕ ಸಾವುಮಡಿಕೇರಿ, ಫೆ. ೫: ಬೆಂಗಳೂರಿನಲ್ಲಿ ಕಳೆದ ರಾತ್ರಿ ನಡೆದ ರಸ್ತೆ ಅವಘಡವೊಂದರಲ್ಲಿ ಜಿಲ್ಲೆಯ ಯುವಕನೋರ್ವ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಮೂಲತಃ ಹುದಿಕೇರಿಯ ನಿವಾಸಿ ಬೆಂಗಳೂರಿನ ವಿವೇಕ್ ನಗರದಲ್ಲಿ
ಕೃಷಿ ಇಲಾಖೆಯಿಂದ ನೀಡುವ ಟಾರ್ಪಲ್ ಒಂದೇ ದಿನದಲ್ಲಿ ಖಾಲಿ.!ಗೋಣಿಕೊಪ್ಪಲು, ಫೆ. ೫: ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನದ ರೂಪದಲ್ಲಿ ದರದಲ್ಲಿ ಸಿಗಬೇಕಾದ ಟಾರ್ಪಲ್ ವಿತರಣೆಯಲ್ಲಿ ಅನ್ಯಾಯ, ಶಿಕ್ಷಣ ಇಲಾಖೆಯ ವಿದ್ಯಾಗಮ, ಅಬ್ಕಾರಿ ಇಲಾಖೆಯಲ್ಲಿ ಶೇ. ೧೦೦
ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ಗೆ ಚಾಲನೆಪಾಲಿಬೆಟ್ಟ, ಫೆ. ೫: ಸರ್ವಧರ್ಮದ ಭಾವೈಕ್ಯತೆಯ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್‌ಗೆ ಚಾಲನೆ ನೀಡಲಾಗಿದೆ.ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಜುಮಾ ನಮಾಜಿನ
ಭೂಗರ್ಭದಿಂದ ಮೇಲೆದ್ದರು... ಧ್ರುವತಾರೆಯಾಗಿ ಮುಂದುವರಿದರುಮಡಿಕೇರಿ, ಫೆ. ೫: ಸೇನಾ ಇತಿಹಾಸದಲ್ಲಿ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರು ದಂತಕಥೆ... ಸೈನಿಕರ ಕಣ್ಮಣಿ, ಸೈನಿಕರ ಜನರಲ್ ಎಂಬಿತ್ಯಾದಿ ಯಾಗಿ ಪರಿಗಣಿಸಲ್ಪಟ್ಟಿರುವ ತಿಮ್ಮಯ್ಯ ಅವರ ಸೇವೆ...