ಕೊಡ್ಲಿಪೇಟೆಯಲ್ಲಿ ಭತ್ತ ನಾಟಿ ಕಾರ್ಯ ಶನಿವಾರಸಂತೆ, ಜು. 20: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಆತಂಕದ ನಡುವೆಯೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ರೈತರು ತುಂತುರು ಮಳೆಯ ಸಿಂಚನದ ನಡುವೆ ಗದ್ದೆಗಳಲ್ಲಿ ಭತ್ತ ನಾಟಿ ವಾಹನ ಡಿಕ್ಕಿಯಾಗಿ ಮಾವುತ ಸಾವು*ಗೋಣಿಕೊಪ್ಪಲು, ಜು. 20 : ಕಾಡಾನೆ ಓಡಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಮಾವುತನಿಗೆ ಡಿಕ್ಕಿ ಹೊಡೆದುದರ ಪರಿಣಾಮದಿಂದ ಮಾವುತ ಮೃತಪಟ್ಟ ಘಟನೆ ತಿತಿಮತಿ ಸಮೀಪದ ಅಕ್ರಮ ಮರ ಸಾಗಾಟ ಲಾರಿ ವಶಸಿದ್ದಾಪುರ, ಜು.20: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಮಿನಿ ಲಾರಿಯನ್ನು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಮುಟ್ಟುಗೋಲು ಹಾಕಲಾಯಿತು. ಸಿದ್ದಾಪುರದಿಂದ ಮಿನಿಲಾರಿ ಒಂದರಲ್ಲಿ ಪ್ಲಾಸ್ಟಿಕ್ ಮುಚ್ಚಿ ಮರಬಿದ್ದು ವಿದ್ಯುತ್ ಕಡಿತಸುಂಟಿಕೊಪ್ಪ,ಜು.20: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಗಾಳಿ, ಮಳೆಯ ಆರ್ಭಟಕ್ಕೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯಗೊಂಡಿದೆ. ಕಳೆದ ಕೊರೊನಾ ಜಾಗೃತಿ ಸಮಿತಿ ಸಭೆಸೋಮವಾರಪೇಟೆ,ಜು.20: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11 ವಾರ್ಡ್‍ಗಳ ಕೊರೊನಾ ಜಾಗೃತಿ ಸಮಿತಿ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪೌರಾಡಳಿತ ಇಲಾಖೆ ಅಧಿಕಾರಿಗಳು ಆನ್‍ಲೈನ್ ಮೂಲಕ ತರಬೇತಿ ನೀಡಿದರು.
ಕೊಡ್ಲಿಪೇಟೆಯಲ್ಲಿ ಭತ್ತ ನಾಟಿ ಕಾರ್ಯ ಶನಿವಾರಸಂತೆ, ಜು. 20: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಆತಂಕದ ನಡುವೆಯೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ರೈತರು ತುಂತುರು ಮಳೆಯ ಸಿಂಚನದ ನಡುವೆ ಗದ್ದೆಗಳಲ್ಲಿ ಭತ್ತ ನಾಟಿ
ವಾಹನ ಡಿಕ್ಕಿಯಾಗಿ ಮಾವುತ ಸಾವು*ಗೋಣಿಕೊಪ್ಪಲು, ಜು. 20 : ಕಾಡಾನೆ ಓಡಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಮಾವುತನಿಗೆ ಡಿಕ್ಕಿ ಹೊಡೆದುದರ ಪರಿಣಾಮದಿಂದ ಮಾವುತ ಮೃತಪಟ್ಟ ಘಟನೆ ತಿತಿಮತಿ ಸಮೀಪದ
ಅಕ್ರಮ ಮರ ಸಾಗಾಟ ಲಾರಿ ವಶಸಿದ್ದಾಪುರ, ಜು.20: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಮಿನಿ ಲಾರಿಯನ್ನು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಮುಟ್ಟುಗೋಲು ಹಾಕಲಾಯಿತು. ಸಿದ್ದಾಪುರದಿಂದ ಮಿನಿಲಾರಿ ಒಂದರಲ್ಲಿ ಪ್ಲಾಸ್ಟಿಕ್ ಮುಚ್ಚಿ
ಮರಬಿದ್ದು ವಿದ್ಯುತ್ ಕಡಿತಸುಂಟಿಕೊಪ್ಪ,ಜು.20: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ 2 ದಿನಗಳ ಹಿಂದೆ ಸುರಿದ ಗಾಳಿ, ಮಳೆಯ ಆರ್ಭಟಕ್ಕೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯಗೊಂಡಿದೆ. ಕಳೆದ
ಕೊರೊನಾ ಜಾಗೃತಿ ಸಮಿತಿ ಸಭೆಸೋಮವಾರಪೇಟೆ,ಜು.20: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11 ವಾರ್ಡ್‍ಗಳ ಕೊರೊನಾ ಜಾಗೃತಿ ಸಮಿತಿ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪೌರಾಡಳಿತ ಇಲಾಖೆ ಅಧಿಕಾರಿಗಳು ಆನ್‍ಲೈನ್ ಮೂಲಕ ತರಬೇತಿ ನೀಡಿದರು.