ರಾಜ್ಯ ಸರ್ಕಾರದಿಂದ ಸೋಮವಾರಪೇಟೆ ಅಭಿವೃದ್ಧಿಗಾಗಿ ಯೋಜನಾ ಪ್ರದೇಶ ರಚನೆಸೋಮವಾರಪೇಟೆ,ಮಾ.೩: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಸೋಮವಾರಪೇಟೆ ಪಟ್ಟಣಕ್ಕೆ ‘ಸ್ಥಳೀಯ ಯೋಜನಾ ಪ್ರದೇಶ’ವನ್ನು ರಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆ ಗಡಿ
೭೨೪ ಮನೆಗಳಿಗೆ ನೀರು ಸಂಪರ್ಕ *ಗೋಣಿಕೊಪ್ಪ, ಮಾ. ೩: ರೂ. ೨.೯೮ ಕೋಟಿ ವೆಚ್ಚದ ಜಲಜೀವನ್ ಕುಡಿಯುವ ನೀರು ಯೋಜನೆ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕಿನ ಗೋಣಿಕೋಪ್ಪ, ತಿತಿಮತಿ, ಹಾತೂರು, ಹುದಿಕೇರಿ ಗ್ರಾಮ ಪಂಚಾಯಿತಿ
ಹಸಿರು ಕಾಫಿತೋಟಗಳ ಮೇಲೆ ಶ್ವೇತ ನಕ್ಷತ್ರ ಪುಂಜದ ಮೆರವಣಿಗೆ... ನಾಪೋಕ್ಲು, ಮಾ.೩: ಆಗಸದಿಂದ ತೂರಿಬಿಟ್ಟ ದಟ್ಟ ಮಂಜಿನ ಪರದೆಯೇ ಗಿಡಗಳ ಮೇಲೆ ಹೆಪ್ಪುಗಟ್ಟಿದಂಥ ನೋಟ. ಕವಿಮಹಾಶಯನ ದೃಷ್ಟಿಗೆ ಶ್ವೇತಾಂಗನೆಯರೆಲ್ಲ ಒಟ್ಟಾಗಿ ವಿಹರಿಸುವಂತೆ ಕಾಣುವ ನಯನ ಮನೋಹರ ದೃಶ್ಯವೈಭವ.
ಸಾಲದ ಬಡ್ಡಿದರವನ್ನು ಶೇ.೩ ಕ್ಕೆ ಸೀಮಿತಗೊಳಿಸಲು ಮುಖ್ಯಮಂತ್ರಿಗೆ ಮನವಿಮಡಿಕೇರಿ, ಮಾ. ೩: ರಾಜ್ಯದ ಬೆಳೆಗಾರರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಸಂಪೂರ್ಣ ಬಡ್ಡಿ ದರವನ್ನು ಶೇ. ೩ಕ್ಕೆ ಸೀಮಿತ ಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ
ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಾಡಾನೆ ಹಾವಳಿಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಿತ್ಯವೂ ಕಾಡಾನೆಗಳ ಉಪಟಳದಿಂದಾಗಿ ಫಸಲಿಗೆ ಬಂದಿರುವ ಹಣ್ಣಿನ ಗಿಡಗಳೆಲ್ಲಾ ನಾಶವಾಗುತ್ತಿವೆ. ಮೀನುಕೊಲ್ಲಿ ಮೀಸಲು ಅರಣ್ಯದಿಂದ ರಾತ್ರಿಯಾಗುತ್ತಿದ್ದಂತೆ ಕಾಡಾನೆಗಳ