ಗ್ರಾ.ಪಂ. ಚುನಾವಣೆ: 78 ನಾಮಪತ್ರ ಸಲ್ಲಿಕೆಮಡಿಕೇರಿ, ಡಿ. 8: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆ ಹಿನ್ನೆಲೆ ಎರಡನೇ ದಿನವಾದ ಇಂದು ಒಟ್ಟು 78 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ಇಂದು 6 ಅಕ್ರಮ ಮದ್ಯ ಮಾರಾಟ ವಶಕೂಡಿಗೆ, ಡಿ. 8: ಹೆಬ್ಬಾಲೆಯ ದಿನಸಿ ಅಂಗಡಿ ಒಂದರಲ್ಲಿ ಪರವಾನಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಪೆÇಲೀಸರು ಅಂಗಡಿಯಲ್ಲಿ ಕಳ್ಳಬಟ್ಟಿ ವಶ : ಬಂಧನಶನಿವಾರಸಂತೆ, ಡಿ. 8: ಕೊಡ್ಲಿಪೇಟೆ ಹೊಸಮುನಿಸಿಪಾಲಿಟಿಯ ಕಾಫಿ ಕಣದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರು ಮಾಡಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಅನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರು,ಕೋವಿ ಪರವಾನಗಿ ವಿನಾಯಿತಿಯಿರುವವರಿಗೆ ಠೇವಣಿ ವಿಮುಕ್ತಿಮಡಿಕೇರಿ, ಡಿ. 7: ಗ್ರಾಮ ಪಂಚಾಯಿತಿ ಚುನಾವಣೆಗಳು ಘೋಷಣೆಯಾದ ಬಳಿಕ ಈ ಹಿಂದಿನ ಚುನಾವಣೆಗಳಲ್ಲಿದ್ದಂತೆಯೇ ಜಿಲ್ಲಾಡಳಿತದಿಂದ ಜಿಲ್ಲೆಯ ಕೋವಿ ಪರವಾನಗಿದಾರರು ತಮ್ಮ ಕೋವಿಗಳನ್ನು ಸನಿಹದ ಪೊಲೀಸ್ ಠಾಣೆಗಳಿಗೆಜನಪರ ಕೆಲಸಕ್ಕೆ ಒತ್ತು ಎಡಿಸಿ ರೂಪಮಡಿಕೇರಿ, ಡಿ. 7: ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡುವದಾಗಿ ಜಿಲ್ಲೆಗೆ ನೂತನವಾಗಿ ನೇಮಕಗೊಂಡಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ರೂಪ ಹೇಳಿದರು.ಇದುವರೆಗೂ ಪ್ರಭಾರ ಎಡಿಸಿ ಆಗಿದ್ದ ಪಿ.
ಗ್ರಾ.ಪಂ. ಚುನಾವಣೆ: 78 ನಾಮಪತ್ರ ಸಲ್ಲಿಕೆಮಡಿಕೇರಿ, ಡಿ. 8: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆ ಹಿನ್ನೆಲೆ ಎರಡನೇ ದಿನವಾದ ಇಂದು ಒಟ್ಟು 78 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ಇಂದು 6
ಅಕ್ರಮ ಮದ್ಯ ಮಾರಾಟ ವಶಕೂಡಿಗೆ, ಡಿ. 8: ಹೆಬ್ಬಾಲೆಯ ದಿನಸಿ ಅಂಗಡಿ ಒಂದರಲ್ಲಿ ಪರವಾನಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಪೆÇಲೀಸರು ಅಂಗಡಿಯಲ್ಲಿ
ಕಳ್ಳಬಟ್ಟಿ ವಶ : ಬಂಧನಶನಿವಾರಸಂತೆ, ಡಿ. 8: ಕೊಡ್ಲಿಪೇಟೆ ಹೊಸಮುನಿಸಿಪಾಲಿಟಿಯ ಕಾಫಿ ಕಣದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರು ಮಾಡಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಅನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರು,
ಕೋವಿ ಪರವಾನಗಿ ವಿನಾಯಿತಿಯಿರುವವರಿಗೆ ಠೇವಣಿ ವಿಮುಕ್ತಿಮಡಿಕೇರಿ, ಡಿ. 7: ಗ್ರಾಮ ಪಂಚಾಯಿತಿ ಚುನಾವಣೆಗಳು ಘೋಷಣೆಯಾದ ಬಳಿಕ ಈ ಹಿಂದಿನ ಚುನಾವಣೆಗಳಲ್ಲಿದ್ದಂತೆಯೇ ಜಿಲ್ಲಾಡಳಿತದಿಂದ ಜಿಲ್ಲೆಯ ಕೋವಿ ಪರವಾನಗಿದಾರರು ತಮ್ಮ ಕೋವಿಗಳನ್ನು ಸನಿಹದ ಪೊಲೀಸ್ ಠಾಣೆಗಳಿಗೆ
ಜನಪರ ಕೆಲಸಕ್ಕೆ ಒತ್ತು ಎಡಿಸಿ ರೂಪಮಡಿಕೇರಿ, ಡಿ. 7: ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡುವದಾಗಿ ಜಿಲ್ಲೆಗೆ ನೂತನವಾಗಿ ನೇಮಕಗೊಂಡಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ರೂಪ ಹೇಳಿದರು.ಇದುವರೆಗೂ ಪ್ರಭಾರ ಎಡಿಸಿ ಆಗಿದ್ದ ಪಿ.