ಬ್ಯಾಗ್ನಿಂದ ರೂ ೨೫೦ ಲಕ್ಷ ಅಪಹರಣ ಬಸ್ಗಾಗಿ ಕಾಯುತ್ತಿದ್ದ ವೇಳೆ ಘಟನೆ ಕುಶಾಲನಗರ, ನ. ೨೮: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಪ್ರಯಾಣಿಕನೊಬ್ಬನ ಬ್ಯಾಗ್‌ನಿಂದ ರೂ. ೨.೫೦ ಲಕ್ಷ ಅಪಹರಿಸಿದ ಘಟನೆ ನಡೆದಿದೆ. ಕುಶಾಲನಗರ ಸಮೀಪದ ಚಿಕ್ಕಕಮರಹಳ್ಳಿ ಗ್ರಾಮದ
ಭಾಗಮಂಡಲದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ಭಾಗಮಂಡಲ, ನ. ೨೮: ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಸಭಾಭವನದಿಂದ ಕ್ಷೇತ್ರದ ಭಕ್ತರಿಗೆ ಪ್ರಯೋಜನವಾಗಲಿದೆ ಎಂದು
ಕುಶಾಲನಗರ ಮಹಿಳಾ ಸಂಘದಲ್ಲಿ ಅವ್ಯವಹಾರದ ತನಿಖೆ ತನಿಖಾ ವರದಿ : ಚಂದ್ರಮೋಹನ್ ಕುಶಾಲನಗರ, ನ. ೨೮: ಪಟ್ಟಣದ ಹೃದಯ ಭಾಗದ ಕೋಟಿಗಟ್ಟಲೆ ಬೆಲೆ ಬಾಳುವ ಸುಮಾರು ೧.೫ ಎಕರೆ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಕುಶಾಲನಗರ ನಂ. ೪೭೦೨
ನಾಳೆಯಿಂದ ಪುತ್ತರಿ ಈಡ್ ಮಡಿಕೇರಿ, ನ. ೨೮: ಪುತ್ತರಿ ಹಬ್ಬದ ಪ್ರಯುಕ್ತ ಮಡಿಕೇರಿ ಕೊಡವ ಸಮಾಜದ ವತಿಯಿಂದ ತಾ. ೩೦ ರಿಂದ ಡಿಸೆಂಬರ್ ೨ರವರೆಗೆ ಮಡಿಕೇರಿಯ ಕೋಲ್ ಮಂದ್‌ನಲ್ಲಿ ಪುತ್ತರಿ ಈಡ್
ಆಲ್ಮರ ನೆಡುವ ಕಾರ್ಯ ಕೋಲ್ಮಂದ್ನಲ್ಲಿ ಹೊಸ ಅಧ್ಯಾಯ ಮಡಿಕೇರಿ, ನ. ೨೮: ಇದೊಂದು ವಿಶಿಷ್ಟ ಬಗೆಯ ಕಾರ್ಯಕ್ರಮ... ಕೊಡವ ಸಾಂಪ್ರ ದಾಯಿಕ ಧಿರಿಸಿನಲ್ಲಿ ಪಾಲ್ಗೊಂಡಿದ್ದ ಪುರುಷರು, ಮಹಿಳೆಯರು, ತಳಿಯ ತಕ್ಕಿ ಬೊಳಕ್ ಹಾಗೂ ದುಡಿಕೊಟ್ಟ್ ಪಾಟ್