೨೩ನೇ ವಾರ್ಡ್ನಲ್ಲಿ ಪರಿಶೀಲನೆ ನಡೆಸಿದ ನಗರಸಭೆ ಮಡಿಕೇರಿ, ಮಾ. ೧೭: ನಗರಸಭೆ ನಡಿಗೆ ವಾರ್ಡ್ಗಳ ಕಡೆಗೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಇಂದು ನಗರಸಭೆಯ ತಂಡ ಅಧ್ಯಕ್ಷೆ ಅನಿತಾ ಪೂವಯ್ಯ ನೇತೃತ್ವದಲ್ಲಿ ೨೩ನೇ ವಾರ್ಡ್ಗೆ ಭೇಟಿ
ರಾಜ್ಯ ಮಟ್ಟದ ಮಹಿಳಾ ಬಂಧುತ್ವ ಸಮಾವೇಶದಲ್ಲಿ ಕಾವೇರಿಮಡಿಕೇರಿ ಮಾ.೧೭ : ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ತಾ. ೧೮ ರಂದು (ಇಂದು) ನಡೆಯುವ ರಾಜ್ಯ ಮಟ್ಟದ ಮಹಿಳಾ ಬಂಧುತ್ವ ಸಮಾವೇಶದಲ್ಲಿ ಕೊಡಗು ಜಿಲ್ಲೆಯನ್ನು ಮಾನವ
ರಕ್ತದಾನದಿಂದ ಮನುಷ್ಯನ ಆರೋಗ್ಯ ವೃದ್ಧಿ ಡಾ ಗಾಯತ್ರಿ ಮಡಿಕೇರಿ, ಮಾ. ೧೭: ರಕ್ತದಾನ ಶ್ರೇಷ್ಠ ದಾನ ರಕ್ತದಾನದಿಂದ ಮನುಷ್ಯನ ಆರೋಗ್ಯ ವೃದ್ದಿಯಾಗುವುದರೊಂದಿಗೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.
ವೀರಾಜಪೇಟೆ ಪಪಂ ಪೌರಕಾರ್ಮಿಕರ ಖಾಯಂಗೆ ಆಗ್ರಹವೀರಾಜಪೇಟೆ, ಮಾ. ೧೭: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಬಳರಹಿತವಾಗಿ ದುಡಿಯುತ್ತಿರುವ ೧೩ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿ ಇತ್ತೀಚೆಗೆ ಪುರಭವನದಲ್ಲಿ ನಡೆದ
ವಾಯುಭಾರ ಕುಸಿತದ ಸಾಧ್ಯತೆ ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆ ಮಡಿಕೇರಿ, ಮಾ. ೧೭: ಪ್ರಸ್ತುತ ಬೇಸಿಗೆ ಆರಂಭಗೊAಡಿದ್ದು ದಿನೇ ದಿನೇ ಬಿಸಿಲಿನ ತಾಪ ಅಧಿಕಗೊಳ್ಳುತ್ತಿದೆ. ಈ ಸಮಯದಲ್ಲಿ ಕೃಷಿ ಪ್ರಧಾನವಾದ ಹಾಗೂ ಕಾಫಿ ಬೇಳೆ ಅವಲಂಬಿತವಾಗಿರುವ ಜಿಲ್ಲೆಯಲ್ಲಿ