ಶನಿವಾರಸಂತೆಯಲ್ಲಿ ರೋಟರಿ ಕ್ಲಬ್ ಕಾರ್ಯಚಟುವಟಿಕೆಗಳ ಮಾಹಿತಿ ಜಾಥಾಮುಳ್ಳೂರು, ಮಾ. ೨೪: ರೋಟರಿ ಕ್ಲಬ್ ಝೋನ್ ೬ರ ೮೩ ಕ್ಲಬ್‌ಗಳು ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ಕಳೆದ ೫ ವರ್ಷಗಳಲ್ಲಿ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಸಾರ್ವಜನಿಕರಿಗೆ
ಪಟ್ಟಣದಲ್ಲಿ ಮರಣಬಾವಿಗಳಂತಿರುವ ಗುಂಡಿಗಳು ಕಣ್ಮುಚ್ಚಿ ಕುಳಿತ ಪಪಂ'ಸೋಮವಾರಪೇಟೆ, ಮಾ. ೨೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನನಿಬಿಡ ಪ್ರದೇಶ ಗಳಲ್ಲಿಯೇ ಗುಂಡಿಗಳು ನಿರ್ಮಾಣವಾಗಿದ್ದು, ಮರಣ ಬಾವಿಗಳಂತೆ ಪರಿವರ್ತನೆಯಾಗುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ಕೋಳಿ ಜೂಜು ಹುಂಜಗಳ ಸಹಿತ ಮೂವರು ಪೊಲೀಸ್ ವಶಕ್ಕೆ ಸೋಮವಾರಪೇಟೆ, ಮಾ. ೨೪: ಹಣವನ್ನು ಪಣವಾಗಿಟ್ಟು ಕೋಳಿಗಳನ್ನು ಬಳಸಿಕೊಂಡು ಅಕ್ರಮವಾಗಿ ಜೂಜಾಟ ನಡೆಯುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಕಾಳಗಕ್ಕೆ ಸಿದ್ಧವಾಗಿದ್ದ ಐದು ಹುಂಜಗಳ
ನೇಣು ಬಿಗಿದುಕೊಂಡು ಆತ್ಮಹತ್ಯೆಸೋಮವಾರಪೇಟೆ, ಮಾ. ೨೪: ಮಹಿಳೆಯೋರ್ವರು ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಜನತಾಕಾಲೋನಿಯಲ್ಲಿ ನಡೆದಿದೆ. ಜನತಾ ಕಾಲೋನಿ ನಿವಾಸಿ ದಿ. ಭಗವಾನ್ ಅವರ
ಶ್ರಮದಾನ ಅರಿವುಮಡಿಕೇರಿ, ಮಾ. ೨೪: ವಿಶ್ವ ಜಲ ದಿನದ ಅಂಗವಾಗಿ ನಲ್ಲೂರು ತೋಟದ ವ್ಯವಸ್ಥಾಪಕರ ನೇತೃತ್ವದಲ್ಲಿ ತೋಟದ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಸೇರಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ