ವೀರಾಜಪೇಟೆಯಲ್ಲಿ ನೂತನ ಗೌಡ ಸಮಾಜ ನಿರ್ಮಾಣಕ್ಕೆ ನಿರ್ಧಾರ ಮಡಿಕೇರಿ, ನ. ೧೭: ವೀರಾಜಪೇಟೆ ಗೌಡ ಸಮಾಜಕ್ಕೆ ಭೂಮಿಯನ್ನು ದಾನವಾಗಿ ನೀಡಿದ ಸಮಾಜ ಸೇವಕ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಹಾಗೂ ಜಾನಕಿ ದಂಪತಿಯ ಪುತ್ರರಾದ ಡಾ.ಚಿದಾನಂದ
ಪೊನ್ನಣ್ಣ ಕುರಿತು ಅವಹೇಳನಕಾರಿ ಸಂದೇಶ ಮತ್ತೋರ್ವ ಬಂಧ£ ಮಡಿಕೇರಿ, ನ. ೧೭: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ವಿರುದ್ದ ಅವಾಚ್ಯ ಪದ ಬಳಕೆ ಮಾಡಿ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ
ಭಾಷಣ ಸ್ಪರ್ಧೆ ರಾಷ್ಟçಮಟ್ಟದಲ್ಲಿ ದ್ವಿತೀಯ ಸ್ಥಾನ ಮಡಿಕೇರಿ, ನ. ೧೭: ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಾಹಿತ್ಯೋತ್ಸವ ಕಾರ್ಯ್ರಕ್ರಮ ದಲ್ಲಿ ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದ
ಕುಶಾಲನಗರ ಚೇಂಬರ್ ಕಚೇರಿ ಉದ್ಘಾಟನೆ ಕುಶಾಲನಗರ, ನ. ೧೭: ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ನಿರಂತರ ಚಟುವಟಿಕೆಗಳ ಮೂಲಕ ಸದೃಢವಾಗುತ್ತಿದೆ. ೩೫ ವರ್ಷಗಳ ಇತಿಹಾಸವಿರುವ ಸಂಸ್ಥೆಯನ್ನು ವರ್ತಕರಿಗೆ ಅನುಕೂಲವಾಗುವಂತೆ ಮತ್ತಷ್ಟು
ನವಜೀವನ ಸಮಿತಿ ಪೋಷಕರ ಸ¨ ಕುಶಾಲನಗರ, ನ. ೧೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನವಜೀವನ ಸಮಿತಿ ಪೋಷಕರ ಸಭೆ ನಡೆಯಿತು. ಅಖಿಲ ಕರ್ನಾಟಕ